Advertisement

Manipal; ಉದಯವಾಣಿ ಪ್ರಧಾನ ಕಚೇರಿಗೆ ಭಾವಿ ಪರ್ಯಾಯ ಪುತ್ತಿಗೆ ಶ್ರೀಗಳ ಭೇಟಿ

09:52 AM Dec 29, 2023 | Team Udayavani |

ಮಣಿಪಾಲ: ಭಾವಿ ಪರ್ಯಾಯ ಶ್ರೀ ಪುತ್ತಿಗೆ ಮಠದ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಗುರುವಾರ ಮಣಿಪಾಲ ಮೀಡಿಯಾ ನೆಟ್ ವರ್ಕ್ ಲಿಮಿಟೆಡ್ ಪ್ರಧಾನ ಕಚೇರಿಗೆ ಭೇಟಿ ನೀಡಿದರು.

Advertisement

ಉದಯವಾಣಿ ಪತ್ರಿಕಾ ಮುದ್ರಣಾಲಯವನ್ನು ಕುತೂಹಲಿಗರಾಗಿ ವೀಕ್ಷಿಸಿದ ಶ್ರೀಗಳು, ಶಾಂತಚಿತ್ತರಾಗಿ ಪತ್ರಿಕೆ ಮುದ್ರಣವಾಗುವ ಕುರಿತು ಪ್ರತಿಯೊಂದೂ ಸೂಕ್ಷ್ಮ ಮಾಹಿತಿಗಳನ್ನು ಪಡೆದರು. ಸಂಪಾದಕೀಯ ವಿಭಾಗ ಮತ್ತು ಆನ್ ಲೈನ್ ವಿಭಾಗಕ್ಕೆ ಭೇಟಿ ನೀಡಿ ಸಿಬಂದಿ ಕಾರ್ಯಶೈಲಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಪರ್ಯಾಯ ಪೂರ್ವಭಾವಿಯಾಗಿ ಕೋಟಿಗೀತಾ ಲೇಖನಯಜ್ಞದ ಕುರಿತಾಗಿನ ತಮ್ಮ ವಿಶೇಷ ಸಂದೇಶದ ರೆಕಾರ್ಡಿಂಗ್ ಕಾರ್ಯಕ್ರಮದಲ್ಲಿ ಭಾಗಿಯಾದರು.

Advertisement

Advertisement

Udayavani is now on Telegram. Click here to join our channel and stay updated with the latest news.

Next