Advertisement

Mangaluru ಮರಳು ಸಾಗಾಟ: ಇಬ್ಬರ ಬಂಧನ

10:59 PM Oct 11, 2023 | Team Udayavani |

ಮಂಗಳೂರು: ಮರಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಉರ್ವ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Advertisement

ಅಫ್ರೀದ್‌ ಮತ್ತು ಅಬ್ದುಲ್‌ ಸತ್ತಾರ್‌ ಬಂಧಿತರು. ಪೊಲೀಸರು ಮಂಗಳವಾರ ಮಧ್ಯಾಹ್ನ ಕೋಡಿಕಲ್‌ ಕ್ರಾಸ್‌ ಬಳಿ ವಾಹನ ತಪಾಸಣೆ ಮಾಡುತ್ತಿದ್ದಾಗ ಆರೋಪಿಗಳು ಪರವಾನಿಗೆ ಇಲ್ಲದೆ ಪೊಳಲಿ ಕಡೆಯಿಂದ ಟಿಪ್ಪರ್‌ ಲಾರಿಯಲ್ಲಿ ಸುಮಾರು 11,000 ರೂ. ಮೌಲ್ಯದ 10 ಟನ್‌ ಮರಳನ್ನು ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next