Advertisement

Maharashtra:ಅಜಿತ್‌ ಬಣದಿಂದ ಶೀಘ್ರದಲ್ಲೇ ಜನಾಶೀರ್ವಾದ ಯಾತ್ರೆ

01:34 AM Jul 29, 2024 | Team Udayavani |

ನಾಸಿಕ್‌: ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ ಹಿನ್ನೆಲೆಯಲ್ಲೇ ಮಹಾರಾಷ್ಟ್ರ ಡಿಸಿಎಂ ಅಜಿತ್‌ ಪವಾರ್‌ ನೇತೃತ್ವದ ಎನ್‌ಸಿಪಿ ಶೀಘ್ರವೇ ಜನಾಶೀರ್ವಾದ ಯಾತ್ರೆ ಆರಂಭಿಸಲಿದೆ.

Advertisement

ವರ್ಷಾಂತ್ಯದಲ್ಲಿ ನಡೆಯಲಿ ರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಸಿಪಿ ಹೆಚ್ಚಿನ ಕ್ಷೇತ್ರಗಳನ್ನು ಗೆಲ್ಲಲು, ಪಕ್ಷದ ಬಲವೃದ್ಧಿಯ ಹಿನ್ನೆಲೆಯಲ್ಲಿ ಈ ಯಾತ್ರೆ ಮಹತ್ವ ಪಡೆದಿದೆ. ನಾಸಿಕ್‌ನಿಂದಲೇ ಯಾತ್ರೆ ಆರಂಭವಾಗಲಿದೆ ಎಂದು ಸುನೀಲ್‌ ತತ್ಕಾರೆ ಹೇಳಿದ್ದಾರೆ. ಇತ್ತೀಚೆಗ‌ಷ್ಟೇ ಸಿಎಂ ಏಕನಾಥ ಶಿಂಧೆ ಯುವಕರಿಗೆ ವಿತ್ತೀಯ ನೆರವು ನೀಡುವ ಕರ್ನಾಟಕ ಮಾದರಿ ಯೋಜನೆ ಪ್ರಕಟಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next