Advertisement

ಆಳ್ವರ ಕತೆ ಆಲಿಸೋಣವೇ?

08:23 PM Nov 01, 2019 | Team Udayavani |

ಶೈಕ್ಷಣಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಕನ್ನಡನಾಡು- ನುಡಿಗೆ ತಮ್ಮದೇ ಕೊಡುಗೆ ನೀಡಿದವರಲ್ಲಿ ಮೂಡಬಿದರೆಯ ಡಾ. ಮೋಹನ್‌ ಆಳ್ವ ಕೂಡ ಒಬ್ಬರು. “ನುಡಿಸಿರಿ’, “ವಿರಾಸತ್‌’ ಎನ್ನುವ ಎರಡು ಬೃಹತ್‌ ಸಾಂಸ್ಕೃತಿಕ ಮೇಳಗಳ ಹಿಂದಿನ ಕಟ್ಟಾಳು ಅವರು. ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿರುವ “ಸಾಧಕರ ಸಂವಾದ’ದಲ್ಲಿ ಈ ಬಾರಿಯ ಅತಿಥಿಯಾಗಿ ಆಳ್ವರು ಪಾಲ್ಗೊಳ್ಳುತ್ತಿದ್ದಾರೆ. ತಮ್ಮ ಬದುಕಿನ ಕತೆಗಳನ್ನು ಹಂಚಿಕೊಳ್ಳುವುದರ ಜೊತೆಗೆ, ಸಂವಾದಕ್ಕೂ ತೆರೆದುಕೊಳ್ಳಲಿದ್ದಾರೆ.

Advertisement

ಯಾವಾಗ?: ನ.2, ಶನಿವಾರ, ಸಂ.5
ಎಲ್ಲಿ?: ಶ್ರೀಕೃಷ್ಣರಾಜ ಪರಿಷನ್ಮಂದಿರ, ಕಸಾಪ, ಚಾಮರಾಜಪೇಟೆ

Advertisement

Udayavani is now on Telegram. Click here to join our channel and stay updated with the latest news.

Next