Advertisement

Leopard: ಆಹಾರ ಅರಸಿ ಬಂದ ಚಿರತೆ ಬಾವಿಗೆ ಬಿದ್ದು ಸಾವು…

01:56 PM Nov 13, 2023 | Team Udayavani |

ಶಿರಸಿ: ತಾಲೂಕಿನ ಉಂಚಳ್ಳಿ ಸಮೀಪದಲ್ಲಿ ಆಹಾರ ಹುಡುಕುತ್ತ ಬಂದ ಚಿರತೆಯೊಂದು ಬಿಕನಳ್ಳಿಯ ಬಾವಿಯಲ್ಲಿ ಬಿದ್ದು‌ ಮೃತಪಟ್ಟ ಘಟನೆ ‌ನಡೆದಿದೆ.

Advertisement

ಉಪ ಅರಣ್ಯ‌ ಸಂರಕ್ಷಣಾಧಿಕಾರಿ ಅಜ್ಜಯ್ಯ ಘಟನಾ ಸ್ಥಳಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: Hats Off: 22 ವರ್ಷದಿಂದ ಈ ರಾಜ್ಯದ 7 ಹಳ್ಳಿಗಳು ಪಟಾಕಿ ಸಿಡಿಸದೇ ದೀಪಾವಳಿ ಆಚರಿಸುತ್ತಿದೆ

Advertisement

Udayavani is now on Telegram. Click here to join our channel and stay updated with the latest news.

Next