Advertisement

ಸಾಧುಗಳಿಗೆ ಆಹಾರ ಕೊರತೆ

04:27 PM May 03, 2020 | Suhan S |

ಗಂಗಾವತಿ: ಲಾಕ್‌ಡೌನ್‌ ಘೋಷಣೆಯಾಗಿರುವುದರಿಂದ ತಾಲೂಕಿನ ಇತಿಹಾಸ ಪ್ರಸಿದ್ದ ಋಷಿಮುಖ ಪರ್ವತ ವ್ಯಾಪ್ತಿಯ ಸುಗ್ರೀವ ಗುಹೆ ಮತ್ತು ಸಮೀಪದ ಆಶ್ರಮಗಳಲ್ಲಿರುವ ಸಾಧುಗಳಿಗೆ ಆಹಾರದ ಕೊರತೆಯುಂಟಾಗಿದೆ.

Advertisement

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ದೇಗುಲಗಳನ್ನು ಬಂದ್‌ ಮಾಡಲಾಗಿದೆ. ಇಲ್ಲಿಗೆ ಯಾವ ಭಕ್ತರು ಬರುತ್ತಿಲ್ಲ ಇದರಿಂದ ಅಗತ್ಯ ವಸ್ತುಗಳ ಕೊರತೆಯುಂಟಾಗಿದೆ. ವಯೋವೃದ್ಧ ಸಾಧುಗಳಿಗೆ ಔಷಧಿಗಳ ಕೊರತೆಯಾಗಿದೆ. ಋಷಿಮುಖ ಪರ್ವತದ ಆಶ್ರಮದಲ್ಲಿ ಆನಂದಗಿರಿ, ಮೀರಾಬಾಯಿ, ಇಟಲಿ ದೇಶದ ಮಾರಿಯಮ್‌ ಸೇರಿ ಇತರೆ ಕೆಲ ಸಾಧುಗಳಿದ್ದು ಜಿಲ್ಲಾಡಳಿತ ಇವರ ನೆರವಿಗೆ ಬರಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next