Advertisement

Kundapura ಮನೆಗೆ ನುಗ್ಗಿ ಚಿನ್ನಾಭರಣ ಕಳವು

11:24 PM Oct 30, 2023 | Team Udayavani |

ಕುಂದಾಪುರ: ಮನೆಯವರೆಲ್ಲ ಕುಟುಂಬ ಸಹಿತ ತೀರ್ಥ ಕ್ಷೇತ್ರಗಳ ಭೇಟಿಗೆ ತೆರಳಿದ್ದ ವೇಳೆ ಮನೆಗೆ ನುಗ್ಗಿದ ಕಳ್ಳರು 2.34 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವುಗೈದಿರುವ ಘಟನೆ ಕಟ್‌ಬೆಲ್ತೂರಿನಲ್ಲಿ ಅ. 29ರಂದು ಬೆಳಕಿಗೆ ಬಂದಿದೆ.

Advertisement

ಸುರೇಶ ಅವರು ಪತ್ನಿ, ಮಕ್ಕಳ ಸಹಿತ ತೀರ್ಥಕ್ಷೇತ್ರಗಳ ಭೇಟಿಗೆ ತೆರಳಿ ವಾಪಾಸು ಬಂದಾಗ ಮನೆಯ ಬಾಗಿಲಿನ ಚಿಲಕ ಮುರಿದಿದ್ದು, ಮನೆಯೊಳಗೆ ನೋಡಿದಾಗ ಕಪಾಟಿನಲ್ಲಿದ್ದ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿದೆ.

ಸುರೇಶ್‌ ಅವರು ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next