Advertisement

ಕುಂದಾಪುರ ಯುವ ಕಾಂಗ್ರೆಸ್‌: ಪ್ರತಿಭಟನೆ

06:15 AM Aug 05, 2017 | Team Udayavani |

ಕುಂದಾಪುರ:  ಕಾಂಗ್ರೆಸ್‌ ಮುಖಂಡ  ಡಿ.ಕೆ. ಶಿವಕುಮಾರ್‌ ವಿರುದ್ಧ  ನಡೆದಿರುವ ಆದಾಯ ತೆರಿಗೆ ( ಐ.ಟಿ )ದಾಳಿಯನ್ನು  ಖಂಡಿಸಿ ಕುಂದಾಪುರ ಕ್ಷೇತ್ರ ಯುವ ಕಾಂಗ್ರೆಸ್‌  ವತಿಯಿಂದ  ಶಾಸ್ತ್ರಿ ವೃತ್ತದ ಬಳಿ ಬೃಹತ್‌ ಪ್ರತಿಭಟನೆ ಶುಕ್ರವಾರ ನಡೆಯಿತು.

Advertisement

ಪ್ರಜಾಪ್ರಭುತ್ವ ವಿರೋಧಿ ಯಾಗಿ ಚೂ ಬಿಟ್ಟು ಹಿಟ್ಲರ್‌ ಆಡಳಿತ ನಡೆಸುತ್ತಿರುವ ಮೋದಿ ಸರಕಾರದ ಹಾಗೂ  ಕೇಂದ್ರ ಸರಕಾರದಲ್ಲಿ ಶಕುನಿ ಪಾತ್ರದ ಅಮಿತ್‌ ಷಾ ವಿರುದ್ಧ   ಕಾಂಗ್ರೇಸ್‌ ನಾಯಕರುಗಳು ಹರಿಹಾಯ್ದರು.

ಈ ಪ್ರತಿಭಟನೆಯಲ್ಲಿ  ಕುಂದಾಪುರ ಬ್ಲಾಕ್‌ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಯುವಕಾಂಗ್ರೇಸ್‌ ಅಧ್ಯಕ್ಷ ಇಚ್ಚಿತಾರ್ಥ ಶೆಟ್ಟಿ,
ಮುಖಂಡರಾದ ಜ್ಯೋತಿ ಪುತ್ರನ್‌, ಗಣೇಶ್‌ ಶೇರಿಗಾರ್‌, ವಿನೋದ್‌ ಕ್ರಾಸ್ತಾ,  ವಿಕಾಸ್‌ ಹೆಗ್ಡೆ, ಚಂದ್ರಶೇಖರ್‌ ಖಾರ್ವಿ, ಚಂದ್ರ ಅಮೀನ್‌, ದೇವಕಿ ಸಣ್ಣಯ್ಯ, ರಮೇಶ್‌ ಶೆಟ್ಟಿ ವಕ್ವಾಡಿ, ಚಂದ್ರಶೇಖರ್‌ ಶೆಟ್ಟಿ, ಕೇಶವ್‌ ಭಟ್‌, ಶ್ರೀಧರ್‌ ಶೇರಿಗಾರ್‌, ಪ್ರಭಾಕರ್‌ ಕೋಡಿ, ರವಿಚಂದ್ರ ಕುಲಾಲ್‌ ವಕ್ವಾಡಿ, ಸಂಪತ್‌ ಶೆಟ್ಟಿ ರಟ್ಟಾಡಿ ಮೊದಲಾದವರು ಮತ್ತು ಕಾಂಗ್ರೆಸ್‌ನ ಹೆಮ್ಮೆಯ ಕಾರ್ಯಕರ್ತ ರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next