Advertisement

Kundapur: ಅಂದರ್‌ ಬಾಹರ್‌- ಐವರ ಬಂಧನ

12:11 AM Dec 15, 2023 | Team Udayavani |

ಕುಂದಾಪುರ: ಗ್ರಾಮಾಂತರ ಠಾಣೆ ಎಸ್‌ಐ ಪವನ್‌ ನಾಯಕ್‌ ಅವರು ಬಸ್ರೂರು ಗ್ರಾಮದ ಹಟ್ಟಿಕುದ್ರು ಮುಡುಕಿನ ಹಾರ ಎಂಬಲ್ಲಿ ಅಂದರ್‌ ಬಾಹರ್‌ ನಡೆಯುತ್ತಿದ್ದಲ್ಲಿಗೆ ದಾಳಿ ನಡೆಸಿ ಐವರನ್ನು ಬಂಧಿಸಿದ್ದಾರೆ. ಅಣ್ಣಪ್ಪ, ನಟೇಶ, ನಟೇಶ ಪೂಜಾರಿ, ಮೋಹನ ಮತ್ತು ಪ್ರಸನ್ನ ಬಂಧಿತರು.

Advertisement

ಆಟಕ್ಕೆ ಬಳಸಿದ್ದ ಸೊತ್ತು ಹಾಗೂ ನಗದನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next