Advertisement

ನಾಡಿನಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿ, ಉಡುಪಿಯಲ್ಲಿಲ್ಲ ಸಂಭ್ರಮ

01:18 PM Aug 14, 2017 | Sharanya Alva |

ಬೆಂಗಳೂರು: ನಾಡಿನಾದ್ಯಂತ ಸೋಮವಾರ ಶ್ರೀಕೃಷ್ಣ ಜಯಂತಿ ಆಚರಿಸಲಾಗುತ್ತಿದೆ. ಏತನ್ಮಧ್ಯೆ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಉಡುಪಿಯ ಶ್ರೀಕೃಷ್ಣಮಠದಲ್ಲಿ ಆಚರಿಸುತ್ತಿಲ್ಲ. ಚಾಂದ್ರಮಾನ, ಸೆ.13ರಂದು  ರೋಹಿಣಿ ನಕ್ಷತ್ರ ಹಾಗೂ ಅಷ್ಟಮಿ ಒಟ್ಟಾಗಿ ಬಂದ ದಿನದಂದು ಶ್ರೀಕೃಷ್ಣಜನ್ಮಾಷ್ಟಮಿ ನಡೆಯಲಿದೆ.

Advertisement

ಉಡುಪಿ ಹೊರತುಪಡಿಸಿ ಬೆಂಗಳೂರಿನ ಇಸ್ಕಾನ್ ಸೇರಿದಂತೆ ದೇಶಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಸಂಘ, ಸಂಸ್ಥೆಗಳು ಮುದ್ದುಕೃಷ್ಣ, ರಾಧಾಕೃಷ್ಣ, ಮೊಸರು ಕುಡಿಕೆ ಒಡೆಯುವುದು ಹೀಗಾ ನಾನಾ ರೀತಿಯ ಸ್ಪರ್ಧೆ ನಡೆಯಿತು.

ಮನೆ ಮುಂದೆ ರಂಗೋಲಿ ಹಾಕಿ, ಮುತ್ತೈದೆಯರಿಗೆ ಅರಸಿನ ಕುಂಕುಮ ನೀಡಿ, ಮಕ್ಕಳಿಗೆ ಪ್ರಸಾದ ವಿತರಿಸಲಾಯಿತು. ಉಡುಪಿಯ ಶ್ರೀಕೃಷ್ಣಮಠಕ್ಕೆ ಸಾವಿರಾರು ಭಕ್ತರು ಆಗಮಿಸಿ ದರ್ಶನ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next