Advertisement

ಕೋಟತಟ್ಟು: ದೌರ್ಜನ್ಯ ಪ್ರಕರಣ; ಪೊಲೀಸರ ಜಾಮೀನು ಅರ್ಜಿ ವಜಾ 

12:15 AM Feb 18, 2022 | Team Udayavani |

ಕೋಟ: ಕೋಟತಟ್ಟು ಕೊರಗರ ಮೇಲಿನ ಪೊಲೀಸ್‌ ದೌರ್ಜನ್ಯ ಪರRರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಆರೋಪಿಗಳಾದ ಪಿಎಸ್‌ಐ ಹೆಡ್‌ ಕಾನ್‌ಸ್ಟೆಬಲ್‌ ಸೇರಿದಂತೆ 7 ಮಂದಿ ಪೊಲೀಸರ ನಿರೀಕ್ಷಣ ಜಾಮೀನು ಅರ್ಜಿಯನ್ನು ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಜಾಗೊಳಿಸಿದೆ.

Advertisement

ಕೋಟತಟ್ಟು ಚಿಟ್ಟಿಬೆಟ್ಟಿನಲ್ಲಿ ಡಿ. 27ರಂದು ರಾಜೇಶ್‌ ಅವರ ಮದುವೆ ಮೆಹಂದಿಯಲ್ಲಿ  ದೌರ್ಜನ್ಯ ನಡೆದಿದೆ ಎಂದು  ಪ್ರಕರಣ ದಾಖಲಾಗಿತ್ತು. ಇದಕ್ಕೆ ಸಂಬಂಧ ಪಟ್ಟಂತೆ ಜ. 3ರಂದು ಪೊಲೀಸರು ಜ. 3ರಂದು ನಿರೀಕ್ಷಣ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ರವೀಂದ್ರ ಜೋಶಿ ಅರ್ಜಿಯನ್ನು ವಜಾಗೊಳಿಸಿ ಆದೇಶ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next