Advertisement

ಕೊಂಚಾರ್‌ ಕಿರುಸೇತುವೆ ತಾತ್ಕಾಲಿಕ ತುರ್ತು ಕಾಮಗಾರಿ

11:20 AM Jun 06, 2018 | |

ಬಜಪೆ : ಮಳೆಗೆ ಹಾನಿಗೀಡಾಗಿ ಬಜಪೆ ಕೊಂಚಾರ್‌ ಧೂಮಾವತಿ ಧಾಮದ ಬಳಿಯ ಕಿರು ಸೇತುವೆಗೆ ತಾತ್ಕಾಲಿಕ
ವ್ಯವಸ್ಥೆಯ ತುರ್ತುಕಾಮಗಾರಿಯನ್ನು ಮಂಗಳವಾರ ಶಾಸಕ ಉಮಾನಾಥ ಕೋಟ್ಯಾನ್‌ ಪರಿಶೀಲಿಸಿದರು. ಎಂಎಸ್‌ಇಝಡ್‌ ನಿಂದ ಹಾನಿಗೀಡಾಗಿದ್ದ ಕಿರುಸೇತುವೆಗೆ ತಾತ್ಕಾಲಿಕ ವ್ಯವಸ್ಥೆಯಾಗಿ ಪೈಪುಗಳನ್ನು ಅಳವಡಿಸಲಾಗಿದ್ದು ಇದರ ಕಾಮಗಾರಿಯನ್ನು ಶಾಸಕರು ಪರಿಶೀಲಿಸಿದರು.

Advertisement

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್‌ ಮಾಜಿ ಉಪಾಧ್ಯಕ್ಷ ರಿತೇಶ್‌ ಶೆಟ್ಟಿ, ತಾಲೂಕು ಪಂಚಾಯತ್‌ ಮಾಜಿ ಸದಸ್ಯ ಜೋಕಿಂ ಡಿ’ಕೋಸ್ತಾ, ಗ್ರಾಮ ಪಂಚಾಯತ್‌ ಸದಸ್ಯರಾದ ಲೋಕೇಶ್‌ ಪೂಜಾರಿ,ಸುಧಾಕರ ಕಾಮತ್‌, ಬಿಜೆಪಿ ಮುಖಂಡ ಚಿತ್ರೇಶ್‌, ಆರ್‌.ಕೆ. ರಾಜೇಶ್‌, ಪ್ರದೀಪ್‌ ಸುವರ್ಣ, ಕೃಷ್ಣರಾಜ್‌, ಜಯಂತ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next