Advertisement

Kollur Temple ವ್ಯವಸ್ಥಾಪನ ಸಮಿತಿಗೆ ಡಾ| ಅಭಿಲಾಷ್‌ ಆಯ್ಕೆ

12:51 AM Sep 25, 2024 | Team Udayavani |

ಮಂಗಳೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದವ್ಯವಸ್ಥಾಪನ ಸಮಿತಿ ಸದಸ್ಯರಾಗಿ ಮಂಗ ಳೂರಿನ ಡಾ| ಅಭಿಲಾಷ್‌ ಪಿ.ವಿ. ನೇಮಕ ವಾಗಿದ್ದಾರೆ.

Advertisement

2011ರಿಂದ 17ರ ವರೆಗೆ 2ಅವಧಿಗೆ ರಾಜೀವ್‌ ಗಾಂಧಿ ಆರೋಗ್ಯ ವಿ.ವಿ. ಸೆನೆಟ್‌ ಸದಸ್ಯರಾಗಿದ್ದ ಅವರು ಮೆಸ್ಕಾಂ ನಿರ್ದೇಶಕರಾಗಿ, ಕೇಂದ್ರೀಯ ಸೆನ್ಸಾರ್‌ ಮಂಡಳಿ ಸದಸ್ಯರಾಗಿ, 2018ರಿಂದ 2021ರ ವರೆಗೆ ಕೊಲ್ಲೂರು ದೇಗುಲದ ಟ್ರಸ್ಟಿಯಾಗಿದ್ದರು.

ಲಕ್ಷ್ಮೀ ಮೆಮೋರಿಯಲ್‌ ಕಾಲೇಜ್‌ ಆಫ್‌ ಫಿಸಿಯೋ ಥೆರಪಿಯಲ್ಲಿ ಅಸೋಸಿ ಯೆಟ್‌ ಪ್ರೊಫೆಸರ್‌ ಹಾಗೂ ಪಿಆರ್‌ಒ ಆಗಿ ಅವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next