Advertisement

Kishkinda ಅಂಜನಾದ್ರಿ ಹುಂಡಿಯಲ್ಲಿ 43 ದಿನದಲ್ಲಿ 31.77 ಲಕ್ಷ ರೂ.ಸಂಗ್ರಹ

07:35 PM Sep 21, 2023 | Team Udayavani |

ಗಂಗಾವತಿ: ಇತಿಹಾಸ ಪ್ರಸಿದ್ಧ ಕಿಷ್ಕಿಂಧಾ ಅಂಜನಾದ್ರಿ ಹುಂಡಿಯ ಎಣಿಕೆ ಗುರುವಾರ ಮಾಡಲಾಯಿತು. ಒಟ್ಟು43 ದಿನಗಳಲ್ಲಿ 31.77.385 ರೂ.ಕಾಣಿಕೆ ಸಂಗ್ರಹವಾಗಿದ್ದು ಇದರಲ್ಲಿ ಯುಎಸ್ಎ ಹಾಗೂ ಸೌದಿ ಅರೇಬಿಯಾದ ನೋಟುಗಳಿವೆ.

Advertisement

ಕಳೆದ ತಿಂಗಳು ಆ.09 ರಂದು ಹುಂಡಿಯಲ್ಲಿ 25.57 ಲಕ್ಷ ರೂ.ಸಂಗ್ರಹವಾಗಿತ್ತು. ಹುಂಡಿ ಎಣಿಕೆಯ ಸಂದರ್ಭದಲ್ಲಿ ತಹಶೀಲ್ದಾರ್ ಮಂಜುನಾಥ ಭೋಗಾವತಿ, ಶಿರಸ್ತೇದಾರಾದ ರವಿಕುಮಾರ ನಾಯಕವಾಡಿ, ಮೈಬೂಬಅಲಿ, ಕೃಷ್ಣವೇಣಿ, ಕಂದಾಯ ನಿರೀಕ್ಷಕರಾದ ಮಂಜುನಾಥ ಹಿರೇಮಠ್ ,ಮಹೇಶ್ ದಲಾಲ, ಹಾಲೇಶ್ ಗುಂಡಿ ತಹಶೀಲ್ ಕಾರ್ಯಾಲಯದ ಸಿಬ್ಬಂದಿಗಳಾದ ಶ್ರೀಕಂಠ, ಗುರುರಾಜ, ಇಂದಿರಾ, ಸೌಭಾಗ್ಯ, ಸೈಯದ್ ಮುರ್ತುಜಾ,ಕವಿತಾ ಪೂಜಾ, ಪಿ ಕೆ ಜಿ ಬಿ ಬ್ಯಾಂಕ್ ಸಿಬಂದಿಗಳಾದ ರಾಜಶೇಖರ್, ಸುನಿಲ್ , ಪೋಲಿಸ್ ಸಿಬಂದಿ ರೇಖಾ ಸಿ , ಪ್ರವಾಸಿ ಮಿತ್ರ ಹನುಮಂತಪ್ಪ, ಹುಸೇನ್ ಸಾಬ್, ವೆಂಕಟೇಶ, ದೇವಸ್ಥಾನದ ಸಿಬಂದಿ ವರ್ಗ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next