Advertisement

ಟಾರ್ಗೆಟ್‌ ಗ್ರೂಪ್‌ ಸದಸ್ಯರ ಜತೆ ಖಾದರ್‌ ಸಹಭೋಜನ

06:20 AM Jan 05, 2018 | Team Udayavani |

ಬೆಂಗಳೂರು:ದೀಪಕ್‌ ರಾವ್‌ ಕೊಲೆ ನಡೆದ ನಂತರ ಮಂಗಳೂರಿನ ಟಾರ್ಗೆಟ್‌ ಗ್ರೂಪ್‌ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದ್ದು, ಟಾರ್ಗೆಟ್‌ ಗ್ರೂಪ್‌ ಸದಸ್ಯ ಇಲಿಯಾಸ್‌ ಜೊತೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು. ಟಿ. ಖಾದರ್‌ ಭೋಜನ ಮಾಡುತ್ತಿರುವ ಫೋಟೊ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. 

Advertisement

ಕರಾವಳಿಯಲ್ಲಿ ನಡೆಯುತ್ತಿರುವ ಕೊಲೆಗಳಿಗೂ ಟಾರ್ಗೆಟ್‌ ಗ್ರೂಪಿಗೂ ಸಂಬಂಧ ಇದೆ ಎಂಬ ಮಾತು ಕರಾವಳಿ ಭಾಗದಲ್ಲಿ ಕೇಳಿ ಬರುತ್ತಿರುವುದರಿಂದ ಆ ತಂಡದ ಸದಸ್ಯರೊಂದಿಗೆ ಯು.ಟಿ. ಖಾದರ್‌ ಊಟ ಮಾಡುತ್ತಿರುವುದು ರಾಜಕೀಯ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next