Advertisement

ವಿಧಾನಪರಿಷತ್ತಿನ ಐದು ಸ್ಥಾನಗಳಿಗೆ ನಾಮ ನಿರ್ದೇಶನಕ್ಕೆ ರಾಜ್ಯ ಸರಕಾರ ಅಂಕಿತ

05:29 PM Jul 22, 2020 | sudhir |

ಬೆಂಗಳೂರು : ರಾಜ್ಯ ಸರಕಾರ ವಿಧಾನಪರಿಷತ್ತಿನ ಐದು ಸ್ಥಾನಗಳಿಗೆ ನಾಮ ನಿರ್ದೇಶನ ಮಾಡಿ ಆದೇಶ ಹೊರಡಿಸಿದೆ.

Advertisement

ಮಾಜಿ ಶಾಸಕರಾದ ಸಿ.ಪಿ. ಯೋಗೀಶ್ವರ್‌, ಎಚ್‌. ವಿಶ್ವನಾಥ್‌, ಮಾಜಿ ವಿಧಾನಪರಿಷತ್‌ ಸದಸ್ಯೆ ಭಾರತಿ ಶೆಟ್ಟಿ, ಡಾ. ಸಾಬಣ್ಣ ತಳವಾರ್ ಹಾಗೂ ಸಿದ್ಧಿ ಜನಾಂಗದ ಮುಖಂಡ ಶಾಂತಾರಾಮ ಸಿದ್ಧಿ ನೂತನ ಸದಸ್ಯರಾಗಿ ನಾಮನಿರ್ದೇಶನಗೊಂಡವರು.

ವಿಧಾನಸಭೆಯಿಂದ ರಾಜ್ಯಸಭೆ ಹಾಗೂ ಪರಿಷತ್ ಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ ರೀತಿಯಲ್ಲೇ ನಾಮ ನಿರ್ದೇಶಿತ ಸದಸ್ಯರ ಆಯ್ಕೆಯಲ್ಲಿ ಇಬ್ಬರು ಅಚ್ಚರಿ ಆಯ್ಕೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next