Advertisement

ಬನವಾಸಿಯಲ್ಲಿ ಕದಂಬೋತ್ಸವ

01:10 AM Jan 18, 2019 | |

ಶಿರಸಿ: ಬನವಾಸಿಯಲ್ಲಿ ಕದಂಬೋತ್ಸವ, ಪಂಪ ಪ್ರಶಸ್ತಿ ಪ್ರದಾನ ಸಮಾರಂಭ ಫೆ.9, 10ರಂದು ನಡೆಸಲು ತೀರ್ಮಾನಿಸಲಾಗಿದೆ. ಶಿರಸಿಯಲ್ಲಿ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ಮಾತನಾಡಿ, ಫೆ.7ರಂದು ಗುಡ್ನಾಪುರದಲ್ಲಿ ಕದಂಬ ಜ್ಯೋತಿ ಉದ್ಘಾಟನೆಯಾಗಲಿದೆ.

Advertisement

ಫೆ.9ರ ಸಂಜೆ 7:30ಕ್ಕೆ ಸಿಎಂ ಕುಮಾರಸ್ವಾಮಿ ಅವರಿಗೆ ಉದ್ಘಾಟನೆ ಮಾಡಲು ಮನವಿ ಮಾಡಲಾಗುವುದು. ಉಳಿದ ಇಲಾಖೆಗಳ ಸಚಿವರು, ಸಮಾರೋಪಕ್ಕೆ ಸಾಹಿತಿಗಳನ್ನೂ ಆಹ್ವಾನಿಸಲಾಗುತ್ತದೆ. ಪಂಪ ಪ್ರಶಸ್ತಿ ಆಯ್ಕೆ ರಾಜ್ಯ ಮಟ್ಟದ ಸಮಿತಿ ಮಾಡಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next