Advertisement

LIVE: ಕೋವಿಡ್-19ಗೆ ಜನತಾ ಕರ್ಫ್ಯೂ ಸಡ್ಡು:ರಸ್ತೆಗಳು, ಖಾಲಿ, SSLC ಪರೀಕ್ಷೆ ಮುಂದೂಡಿಕೆ

12:55 PM Mar 27, 2020 | keerthan |

ಬೆಂಗಳೂರು: ಅಪಾಯಕಾರಿ ಕೋವಿಡ್-19 ಸೋಂಕು ಹರಡದಂತೆ ಮುಂಜಾಗೃತಾ ಕ್ರಮವಾಗಿ ಪ್ರಧಾನಿ ನರೇಂದ್ರ ಮೋದಿ ಕರೆಕೊಟ್ಟಿರುವ ‘ಜನತಾ ಕರ್ಫ್ಯೂ’ ಗೆ ಜನರು ಬೆಂಬಲ ನೀಡಿದ್ದಾರೆ. ಜನರು ರಸ್ತೆಗಿಳಿಯುತ್ತಿಲ್ಲ. ರಸ್ತೆಗಳು, ರೈಲು ನಿಲ್ದಾಣಗಳು, ಮಾರುಕಟ್ಟೆಗಳು ಖಾಲಿ ಖಾಲಿಯಾಗಿದೆ. ಇದರ ಬಗ್ಗೆ ನಿರಂತರ ಸುದ್ದಿಗಳು ಇಲ್ಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next