Advertisement

LIVE: ಕೋವಿಡ್-19ಗೆ ಜನತಾ ಕರ್ಫ್ಯೂ ಸಡ್ಡು:ರಸ್ತೆಗಳು, ಖಾಲಿ, SSLC ಪರೀಕ್ಷೆ ಮುಂದೂಡಿಕೆ

12:55 PM Mar 27, 2020 | keerthan |

ಬೆಂಗಳೂರು: ಅಪಾಯಕಾರಿ ಕೋವಿಡ್-19 ಸೋಂಕು ಹರಡದಂತೆ ಮುಂಜಾಗೃತಾ ಕ್ರಮವಾಗಿ ಪ್ರಧಾನಿ ನರೇಂದ್ರ ಮೋದಿ ಕರೆಕೊಟ್ಟಿರುವ ‘ಜನತಾ ಕರ್ಫ್ಯೂ’ ಗೆ ಜನರು ಬೆಂಬಲ ನೀಡಿದ್ದಾರೆ. ಜನರು ರಸ್ತೆಗಿಳಿಯುತ್ತಿಲ್ಲ. ರಸ್ತೆಗಳು, ರೈಲು ನಿಲ್ದಾಣಗಳು, ಮಾರುಕಟ್ಟೆಗಳು ಖಾಲಿ ಖಾಲಿಯಾಗಿದೆ. ಇದರ ಬಗ್ಗೆ ನಿರಂತರ ಸುದ್ದಿಗಳು ಇಲ್ಲಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next