Advertisement

ಹೋರಾಟಗಾರರಿಗೆ ಜೈಲು: ಕೋಟ ಶ್ರೀನಿವಾಸ ಪೂಜಾರಿ ಆಕ್ಷೇಪ

11:58 PM Feb 15, 2024 | Vishnudas Patil |

ಬೆಂಗಳೂರು: ಮಾತೆತ್ತಿದರೆ ನಾವು ಕನ್ನಡಪರ ಎನ್ನುವ ಸರಕಾರ ಕನ್ನಡಪರ ಹೋರಾಟಗಾರರನ್ನು ಜೈಲಿಗೆ ಹಾಕಿದ್ದು ಎಷ್ಟು ಸರಿ ಎಂದು ಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

Advertisement

ರಾಜ್ಯಪಾಲರ ಭಾಷಣದ ವಂದನಾ ಪ್ರಸ್ತಾಪದ ಮೇಲಿನ ಚರ್ಚೆಯ ವೇಳೆ ಮಾತನಾಡಿದ ಅವರು, ಅತ್ತ ಕನ್ನಡಪರ ಹೋರಾಟಗಾರರಿಗೆ ಜಾಮೀನು ಸಿಗದಂತೆ ಮಾಡಿದೆ. ರೀತಿಯಲ್ಲಿ ಮಾಡಿದ್ದೇವೆೆ. ಇತ್ತ ಕನ್ನಡ ಉಳಿಸುತ್ತೇವೆ ಎಂದರೆ ಹೇಗೆ ಎಂದು ಕೆಣಕಿದರು.

Advertisement

Udayavani is now on Telegram. Click here to join our channel and stay updated with the latest news.

Next