Advertisement

ಜಗಳೂರು: ಪತ್ರಕರ್ತರಿಗೆ ಆಹಾರ ಕಿಟ್‌ ವಿತರಣೆ

06:36 PM May 07, 2020 | Naveen |

ಜಗಳೂರು: ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಿ. ಮಹೇಶ್ವರಪ್ಪ ತಮ್ಮ ಸ್ವಂತ ಖರ್ಚಿನಲ್ಲಿ ತಾಲೂಕಿನ ಪತ್ರಕರ್ತರಿಗೆ ಆಹಾರ ಕಿಟ್‌ ವಿತರಿಸಿದರು.

Advertisement

ಒಂದು ಸಾವಿರ ರೂ. ಬೆಲೆ ಬಾಳುವ ಆಹಾರ ಪದಾರ್ಥಗಳ ಕಿಟ್‌ ಅನ್ನು 25ಕ್ಕೂ ಹೆಚ್ಚು ಪತ್ರಕರ್ತರಿಗೆ ನೀಡಿದರು. ಜನಸಾಮಾನ್ಯರಂತೆ ಪತ್ರಕರ್ತರೂ ಸಂಕಷ್ಟಕ್ಕೆ ಸಿಲುಕಿರುವುದನ್ನರಿತ ಮಹೇಶ್ವರಪ್ಪ, ಪತ್ರಕರ್ತರಿಗೆ ಅಕ್ಕಿ, ಬೇಳೆ, ಬೆಲ್ಲ, ಸಕ್ಕರೆ, ಸೋಪು, ಕೊಬ್ಬರಿ ಎಣ್ಣೆ, ಅಡುಗೆ ಎಣ್ಣೆ, ರವೆ, ಟೂತ್‌ಪೇಸ್ಟ್‌, ಚಹಾಪುಡಿ, ಬಟಾಣಿ, ಅವಲಕ್ಕಿ ಸೇರಿದಂತೆ ದಿನಸಿ ಕಿಟ್‌ ವಿತರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next