Advertisement

ಆಮದು ತಗ್ಗಿಸಿದರೆ  ಸೌಲಭ್ಯ ಬಂದ್‌

06:00 AM Jul 12, 2018 | Team Udayavani |

ನವದೆಹಲಿ: ಇರಾನ್‌ ವಿರುದ್ಧ ಅಮೆರಿಕ ಹೇರಿದ ನಿರ್ಬಂಧ ಈಗ ಭಾರತಕ್ಕೆ ಎರಡು ಅಲಗಿನ ಕತ್ತಿಯಾಗಿ ಪರಿಣಮಿಸಿದೆ. ತೈಲ ಆಮದು ಕಡಿಮೆ ಮಾಡಿದರೆ ಹಾಗೂ ಸೌದಿ ಅರೇಬಿಯಾ, ರಷ್ಯಾ, ಇರಾಕ್‌ ಮತ್ತು ಅಮೆರಿಕದಂತಹ ದೇಶಗಳಿಂದ ಆಮದು ಮಾಡಿಕೊಳ್ಳಲು ನಿರ್ಧರಿಸಿದರೆ ಇತರ ಎಲ್ಲ ಸೌಲಭ್ಯವನ್ನೂ ಕಡಿತಗೊಳಿಸಲಾಗುತ್ತದೆ ಎಂದು ಭಾರತಕ್ಕೆ ಇರಾನ್‌ ಎಚ್ಚರಿಸಿದೆ. ಅಷ್ಟೇ ಅಲ್ಲ, ಛಬಹಾರ್‌ ಬಂದರಿನಲ್ಲಿ ಪ್ರಸ್ತಾಪಿಸಿದಷ್ಟು ಹೂಡಿಕೆಯನ್ನು ಭಾರತ ಮಾಡುತ್ತಿಲ್ಲ ಎಂದೂ ಇರಾನ್‌ ಆಕ್ಷೇಪಿಸಿದೆ. ಈ ಯೋಜನೆ ಭಾರತಕ್ಕೆ ಪ್ರಮುಖವಾಗಿದ್ದರೆ ತಕ್ಷಣ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ ಎಂದು ಅದು ಹೇಳಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next