Advertisement

ರೈತರಿಗೆ ಹೊಸ ಸಾಲ ನೀಡಲು ಸೂಚನೆ

02:02 AM Apr 29, 2020 | Team Udayavani |

ಬೆಂಗಳೂರು: ಈ ವರ್ಷ ಸಹಕಾರ ಸಂಘಗಳಿಂದ ರೈತರಿಗೆ ಸಾಲ ನೀಡುವಂತೆ ಸೂಚಿಸಲಾಗಿದೆ ಎಂದು ಸಹಕಾರ ಸಚಿವ ಎಸ್‌. ಟಿ.ಸೋಮಶೇಖರ್‌ ಹೇಳಿದ್ದಾರೆ.

Advertisement

ಕಳೆದ ವರ್ಷ 13,000 ಕೋ. ರೂ. ಸಾಲ ನೀಡಲಾಗಿತ್ತು. ಈಗ ಹೊಸದಾಗಿ ಸಾಲ ಕೊಡುವಂತೆ ಡಿಸಿಸಿ ಹಾಗೂ ಅಪೆಕ್ಸ್‌ ಬ್ಯಾಂಕ್‌ಗಳಿಗೆ ಸುತ್ತೋಲೆ ಹೊರಡಿಸಿದ್ದೇವೆ. ರೈತರಿಗೆ ಬಿಟ್ಟು ಬೇರೆಯವರಿಗೆ ಸಾಲದ ವಿಚಾರದಲ್ಲಿ ಯಾವುದೇ ರಿಯಾಯಿತಿ ಇಲ್ಲ. ರೈತರು ಅಸಲು ಕಟ್ಟಿದರೆ ಸುಸ್ತಿ ಬಡ್ಡಿ ಮನ್ನಾ ಮಾಡಲಾಗುವುದು ಎಂದು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next