Advertisement
ಈ ಯೋಧರು ದಟ್ಟ ಅರಣ್ಯದಲ್ಲಿ ಒಳನುಸುಳುವುದಕ್ಕೆ ಸಹಾಯವಾಗಲೆಂದು ಇತರ ಪಾಕ್ ಯೋಧರು ಗುಂಡಿನ ದಾಳಿ ನಡೆಸಿದ್ದಾರೆ. ವಿಪರೀತ ಶೀತ ಹಾಗೂ ಮಂಜು ಇದ್ದಿದ್ದರಿಂದಾಗಿ ಒಳನುಸುಳಲು ಯೋಧರಿಗೆ ಅನುಕೂಲವೂ ಆಗಿತ್ತು. ಆದರೆ ಭಾರತೀಯ ಯೋಧರ ಚಾಣಾಕ್ಷತನದಿಂದಾಗಿ ಇವರ ಕಾರ್ಯತಂತ್ರ ವಿಫಲವಾಗಿದ್ದು, ಒಳನುಸುಳುತ್ತಿದ್ದ ಯೋಧರನ್ನು ಪತ್ತೆ ಹಚ್ಚಿ ಹತ್ಯೆಗೈದಿದೆ. ಯೋಧರ ಬಳಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಸಿಕ್ಕಿದ್ದು, ಇವರು ನೌಗಾಂವ್ ಸೇನಾ ನೆಲೆಯ ಮೇಲೆ ದಾಳಿ ನಡೆಸುವ ಉದ್ದೇಶ ಹೊಂದಿದ್ದರು ಎನ್ನಲಾಗಿದೆ. ಸೋಮವಾರ ಇಡೀ ದಿನ ಈ ಭಾಗದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ.
Advertisement
ಒಳನುಸುಳಿದ ಪಾಕ್ ಯೋಧರು ಫಿನಿಶ್
12:30 AM Jan 01, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.