Advertisement
“ಲವ್ವೆ ಇಲ್ಲದೆ ಗೆಳೆಯ ಲೈಫಲ್ಲೇನಿದೆ? ಹೊಂದಿ ಬಾಳದೆ ಬೇರೆ ದಾರಿ ಎಲ್ಲಿದೆ?’ ಎಂದು ಆರಂಭವಾಗುವ ಈ ಗೀತೆಗೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ಸಾಹಿತ್ಯ ರಚಿಸಿದ್ದು, ಸಂಜಿತ್ ಹೆಗ್ಡೆ ಈ ಹಾಡಿಗೆ ಧ್ವನಿಯಾಗಿದ್ದಾರೆ. ನಾಯಕ ವಸಿಷ್ಠ ಸಿಂಹ ಅವರನ್ನು ತೆರೆಮೇಲೆ ಪರಿಚಯಿಸುವ ಈ ಗೀತೆಗೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ಇನ್ನು ಈ ಹಾಡನ್ನು ಸಂಪೂರ್ಣವಾಗಿ ಇಂಗ್ಲೆಂಡ್ನಲ್ಲಿ ಚಿತ್ರೀಕರಿಸಲಾಗಿದೆ.
Advertisement
ಪುನೀತ್ ಕೈಯಲ್ಲಿ “ಇಂಡಿಯಾ vs ಇಂಗ್ಲೆಂಡ್’ಹಾಡು
09:59 AM Dec 19, 2019 | Lakshmi GovindaRaj |
ಪ್ರೊಪೋಸಲ್ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !
Advertisement
Udayavani is now on Telegram. Click here to join our channel and stay updated with the latest news.