Advertisement

ಭಾರತ ಆಹಾರ ಪದ್ದತಿಗೆ ರೋಗ ನಿವಾರಕ ಗುಣ

05:34 PM Jun 21, 2021 | Team Udayavani |

ಬೆಂಗಳೂರು: ಭಾರತದ ಆಹಾರ ಪದ್ಧತಿಯಲ್ಲಿ ನಮಗೆ ಬೇಕಾದ ಪೌಷ್ಟಿಕಾಂಶ ನೀಡುವ ಶಕ್ತಿ ಹಾಗೂ ರೋಗ ನಿರೋಧಕ ಔಷಧಿಗಳ ಗುಣವಿದ್ದು ಜನತೆ ಹೆಚ್ಚು ಹೆಚ್ಚು ಬಳಸುವಂತದಾರೆ ಎಷ್ಟೇ ರೋಗಗಳು ಬಂದರು ತಡೆಯುವ ಶಕ್ತಿ ನಮ್ಮ ದೇಶದ ಆಹಾರ ಪದ್ದತಿಗಿದೆ ಎಂದು ಗಾಂಧಿ ಸೇವಾಟ್ರಸ್ಟ್ ಅಧ್ಯಕ್ಷ ಅವಧೂತ ವಿನಯ್‌ ಗುರೂಜಿ ಹೇಳಿದರು.

Advertisement

ಜಯನಗರದ ಚಾಮುಂಡೇಶ್ವರಿ ಕಬಡ್ಡಿ ಕ್ರೀಡಾಂಗಣದಲ್ಲಿ ಮಹಾತ್ಮ ಗಾಂಧಿ ಸೇವಾ ಟ್ರಸ್ಟ್  ಹಾಗೂ ರಕ್ಷಾ ಫೌಂಡೇಶನ್‌ ವತಿಯಿಂದಕೊರೊನಾಲಾಕ್‌ಡೌನ್‌ನಿಂದಾಗಿಆರ್ಥಿಕವಾಗಿ ಹಿಂದುಳಿದವರಿಗೆ, ಮಂಗಳಮುಖೀಯರಿಗೆ, ಅರ್ಚಕರಿಗೆದಿನಸಿ ಕಿಟ್‌ ವಿತರಿಸಿ ಮಾತನಾಡಿದರು.

 

Advertisement

Udayavani is now on Telegram. Click here to join our channel and stay updated with the latest news.

Next