Advertisement

ಜಲ ಮಿಷನ್‌ ಕಾಮಗಾರಿಗೆ ಚಾಲನೆ

12:14 PM Jan 10, 2022 | Team Udayavani |

ಚಿತ್ತಾಪುರ: ತಾಲೂಕಿನ ಅಲ್ಲೂರ (ಬಿ) ಗ್ರಾಮದಲ್ಲಿ ಜಲ ಜೀವನ್‌ ಮೀಷನ್‌ ಕಾಮಗಾರಿಗೆ ಗ್ರಾಪಂ ಅಧ್ಯಕ್ಷೆ ಶಾಂತಮ್ಮ ಭಜಂತ್ರಿ ಭೂಮಿಪೂಜೆ ನೆರವೇರಿಸಿದರು.

Advertisement

ನಂತರ ಮಾತನಾಡಿದ ಅವರು, ನನ್ನ ಅಧಿಕಾರಾವಧಿಯಲ್ಲಿ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಇದಕ್ಕೆ ಗ್ರಾಮದ ಜನರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್‌ ಮುಖಂಡ ನಾಗಣ್ಣಗೌಡ ಮಾತನಾಡಿದರು. ಗ್ರಾಪಂ ಪಿಡಿಒ ಅನಿಲ್‌ ಕುಮಾರ್‌, ದುರ್ಜನಪ್ಪ ನಾಟಿಕಾರ್‌, ವೆಂಕಟೇಶ ಮುಕುಂದ, ಮಲ್ಲಯ್ಯ ಮುತ್ಯಾ, ಮುರಘೇಂದ್ರ ಭಜಂತ್ರಿ, ಸುಧೀರ ವಿಜಾಪುರ, ಶರಣಪ್ಪ ನಾಶಿ, ಮಹಾದೇವ ಬೂನಿ ಸೇರಿದಂತೆ ಗ್ರಾಮಸ್ಥರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next