Advertisement

ಇಮ್ರಾನ್‌ಗೆ ಮೆಚ್ಚುಗೆ

12:45 AM Feb 11, 2019 | Team Udayavani |

ಶ್ರೀನಗರ: ಪಾಕಿಸ್ಥಾನದಲ್ಲಿನ ಮೀಸಲು ಅರಣ್ಯ ಪ್ರದೇಶಕ್ಕೆ ಗುರುನಾನಕ್‌ ದೇವ್‌ ಎಂದು ನಾಮಕರಣ ಮಾಡಲು ನಿರ್ಧರಿಸಿರುವ ಪ್ರಧಾನಿ ಇಮ್ರಾನ್‌ ಖಾನ್‌ ಕ್ರಮಕ್ಕೆ ಜಮ್ಮು-ಕಾಶ್ಮೀರ ಮಾಜಿ ಸಿಎಂ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಭಾರತ ಸರಕಾರದ ವಿರುದ್ಧ ಕಿಡಿಕಾರಿರುವ ಅವರು, ನಮ್ಮ ಸರಕಾರಗಳಿಗೆ ಪ್ರಾಚೀನ ನಗರಗಳ ಹೆಸರು ಬದಲಾಯಿಸುವುದು ಮತ್ತು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವುದು ಬಿಟ್ಟರೆ ಬೇರೆ ಯಾವ ಆದ್ಯತೆಯ ವಿಚಾರವೂ ಗೊತ್ತಿಲ್ಲ ಎಂದಿದ್ದಾರೆ.
 

Advertisement
Advertisement

Udayavani is now on Telegram. Click here to join our channel and stay updated with the latest news.

Next