Advertisement
ಒಂದು ವೇಳೆ ಲಾಭದಾಯಕ ಹುದ್ದೆ ಎಂಬ ಸಮಸ್ಯೆ ಎದುರಾದರೆ ಅವರ ಖಾತೆಯೂ ಬದಲಾಗಬಹುದು ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾ.ಅಮರಿಂದರ್ ಸಿಂಗ್ ಹೇಳಿದ್ದಾರೆ. ಈ ಬಗ್ಗೆ ಅಡ್ವೊಕೇಟ್ ಜನರಲ್ ಅಭಿಪ್ರಾಯ ಕೇಳಲಾಗಿದೆ ಎಂದಿದ್ದಾರೆ ಸಿಎಂ. ಪಂಜಾಬ್ನ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ನವ್ಜೋತ್ ಸಿಂಗ್ ಸಿಧು ಟಿವಿ ಕಾಮಿಡಿ ಶೋಗಳಲ್ಲಿ ಭಾಗವಹಿಸಿ ತಮ್ಮ ಜೀವನಕ್ಕೆ ಬೇಕಾಗಿರುವ ಸಂಪಾದನೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿಕೊಂಡು ವಿವಾದಕ್ಕೆ ಕಾರಣವಾಗಿದ್ದರು. ತಮಗೆ ರಾಜಕಾರಣ ಹವ್ಯಾಸ, ವೃತ್ತಿಯಲ್ಲ ಎಂದಿದ್ದಾರೆ. Advertisement
ಅವಕಾಶವಿದ್ದರೆ ಟಿವಿ ಶೋಗಳಿಗೆ ಸಿಧು ಹೋಗಲಿ
03:45 AM Mar 23, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.