Advertisement

ಬ್ರಿಗೇಡ್‌ ಸದಸ್ಯರು ಬಿಜೆಪಿಗೆ ಬಂದಲ್ಲಿ ಸೂಕ್ತ ಸ್ಥಾನ

03:45 AM Jun 04, 2017 | Team Udayavani |

ರಾಯಚೂರು: ಬಿಜೆಪಿ ಕಾರ್ಯಕರ್ತರಲ್ಲಿ ಗೊಂದಲವಾಗುವ ಕಾರಣಕ್ಕೆ ಪಕ್ಷದ ವರಿಷ್ಠರು ರಾಯಣ್ಣ ಬ್ರಿಗೇಡ್‌ನಿಂದ ದೂರ ಉಳಿಯುವಂತೆ ಸೂಚಿಸಿದ್ದಾರೆ. 

Advertisement

ಜತೆಗೆ, ಹಿಂದುಳಿದ ವರ್ಗಗಳ ವಿಭಾಗದ ಹೊಣೆ ನೀಡಿದ್ದಾರೆ. ಒಂದು ವೇಳೆ, ಬ್ರಿಗೇಡ್‌ ಸದಸ್ಯರು ಪಕ್ಷಕ್ಕೆ ಬಂದಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸಲಾಗುವುದು ಎಂದು ವಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ತಿಳಿಸಿದರು. 

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬ್ರಿಗೇಡ್‌ನ‌ ಹಿಂದುಳಿದ ನಾಯಕರು ಬಿಜೆಪಿಗೆ ಬಂದಲ್ಲಿ ಸೂಕ್ತ ಸ್ಥಾನಮಾನ ನೀಡಲಾಗುವುದು’ ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next