Advertisement

ನಾನು ಕೇಂದ್ರ ಸರ್ಕಾರದ ಏಜೆಂಟ್‌ ಅಲ್ಲ: ಶ್ರೀ ಶ್ರೀ

06:10 AM Nov 08, 2017 | Harsha Rao |

ಚಂಡೀಗಢ: ರಾಮಮಂದಿರ ವಿವಾದವನ್ನು ಮಾತುಕತೆ ಮೂಲಕ ಇತ್ಯರ್ಥಗೊಳಿಸಲು ಪ್ರಯತ್ನಿಸುತ್ತಿರುವ ತಮ್ಮನ್ನು ಕೇಂದ್ರ ಸರ್ಕಾರದ ಏಜೆಂಟ್‌ ಎಂದು ಕಾಂಗ್ರೆಸ್‌ ಬಣ್ಣಿಸಿರುವುದನ್ನು “ಆರ್ಟ್‌ ಆಫ್ ಲಿವಿಂಗ್‌’ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್‌ ಗುರೂಜಿ ತಳ್ಳಿಹಾಕಿದ್ದಾರೆ. 

Advertisement

ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ನಾನು ನನ್ನ ಮನಸ್ಸಿನಂತೆ ನಡೆದು ಕೊಳ್ಳುತ್ತೇನೆ. ರಾಮ ಮಂದಿರ ವಿವಾದಕ್ಕೆ ಸಂಬಂಧಪಟ್ಟವರನ್ನೆಲ್ಲಾ ಒಂದೆಡೆ ಸೇರಿಸಿ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸುವ ಇರಾದೆ ಹೊಂದಿದ್ದೇನೆ.  ನಾನು ಯಾರ ಪರವಾಗಿಯೂ ಕೆಲಸ ಮಾಡುತ್ತಿಲ್ಲ. ಒಂದೇ ನಿಲುವು ಹೊಂದಿದವರು ಸಂಧಾನಕಾರ ರಾಗಲು ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next