Advertisement

Hunsur: ಪೊಲೀಸರಿಂದ ಪಥ ಸಂಚಲನ

12:29 PM Sep 20, 2023 | Team Udayavani |

ಹುಣಸೂರು: ಗೌರಿ-ಗಣೇಶ ಹಾಗೂ ಮುಂಬರುವ ಈದ್ ಮಿಲಾದ್ ಹಬ್ಬದ ಅಂಗವಾಗಿ ನಗರದಲ್ಲಿ ಪೊಲೀಸರು ಪಥಸಂಚಲನ ನಡೆಸಿದರು.

Advertisement

ನಗರದ ರಂಗನಾಥ ಬಡಾವಣೆಯಿಂದ ಡಿವೈಎಸ್‌ಪಿ ಮಹೇಶ್ ಎಂ.ಕೆ. ನೇತೃತ್ವದಲ್ಲಿ ಇನ್ಸ್ಪೆಕ್ಟರ್ ದೇವೇಂದ್ರ, ಎಸ್.ಐ.ಗಳಾದ ತಮ್ಮೇಗೌಡ, ಜಮೀರ್ ಅಹಮದ್ ನಗರ ಠಾಣೆ ಪೊಲೀಸರು, ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಕೆ.ಎಸ್.ಆರ್.ಪಿ. ತುಕಡಿ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಗಳು ನಗರದ ಕಲ್ಕುಣಿಕೆ, ಶ್ರೀ ರಾಮವೃತ್ತ, ಹಳೆ ಸೇತುವೆ, ಬಜಾರ್ ರಸ್ತೆ, ಜೆಎಲ್‌ಬಿ ರಸ್ತೆ, ಎಸ್.ಜೆ.ರಸ್ತೆ, ಹಳೇ ಬಸ್ ನಿಲ್ದಾಣ ಮಾರ್ಗವಾಗಿ ಸಾಗಿ ಬಂದು ಜನರಲ್ಲಿ ಧೈರ್ಯ ತುಂಬಿದರು.

Advertisement

Udayavani is now on Telegram. Click here to join our channel and stay updated with the latest news.

Next