Advertisement

ಹುಮನಾಬಾದ: ಕಲ್ಲು ಎತ್ತಿ ಹಾಕಿ ಅಪರಿಚಿತ ವ್ಯಕ್ತಿ ಕೊಲೆ

10:54 AM Jan 01, 2023 | Team Udayavani |

ಹುಮನಾಬಾದ: ಮುಖದ ಮೇಲೆ ಕಲ್ಲು ಜಜ್ಜಿ ವ್ಯಕ್ತಿಯೊಬನ್ನು ಕೊಲೆ ಮಾಡಿದ ಘಟನೆ ಭಾನುವಾರ (ಜ.1) ಮುಂಜಾನೆ ಬೆಳಕಿಗೆ ಬಂದಿದೆ.

Advertisement

ಧುಮ್ಮನಸೂರ್ ಶಿವಾರದ ಹಜರತ್ ಸೈಯದ್ ಇಬನ್ ಶಾ ವಾಲಿ ಸರಕಾರ ರಹೆಮತ್ವೋಲ್ಲಾ ಅಲೆ ದರ್ಗಾದ ಹಿಂದೆ ಅಪರಿಚಿತ ವ್ಯಕ್ತಿಯೊಬ್ಬನ ಕೊಲೆ ನಡೆದಿದ್ದು, ಕೊಲೆಯಾದ ವ್ಯಕ್ತಿ ಪತ್ತೆಗಾಗಿ ಪೊಲೀಸ್ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ.

ಮೃತ ವ್ಯಕ್ತಿಯ ಕೈಯಲ್ಲಿ ಮೂರು ಉಂಗುರ, ಕೈಗಡಿಯಾರ ಇದ್ದು, ಜೇಬಿನಲ್ಲಿ ಪೆನ್ನು, ಕಾಲಿನಲ್ಲಿ ಬೂಟು ಇವೆ. ಮೃತದೇಹದ ಬಳಿ ಎರಡು ಕನ್ನಡಕಗಳು ಕಂಡು ಬಂದಿದೆ. ಮುಖ ಸಂಪೂರ್ಣ ನಜ್ಜುಗುಜ್ಜಾಗಿದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next