Advertisement

ಹುಬ್ಬಳ್ಳಿ: ಕಿಮ್ಸ್ ಆಸ್ಪತ್ರೆಯ ಶವಾಗಾರ ಸಿಬ್ಬಂದಿ ನೇಣಿಗೆ ಶರಣು

03:09 PM Jan 01, 2021 | Team Udayavani |

ಹುಬ್ಬಳ್ಳಿ: ಕಿಮ್ಸ್ ನ ಶವಾಗಾರ ಸಿಬ್ಬಂದಿಯೊಬ್ಬ  ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ  ಗುರುವಾರ ತಡರಾತ್ರಿ ನಡೆದಿದೆ.

Advertisement

ಬಿಡನಾಳ ಬಳಿಯ ಸೋನಿಯಾ ಗಾಂಧಿ ನಗರದ ಲಕ್ಷ್ಮಣ ಗೂಳಪ್ಪ ದೊಡ್ಡಮನಿ (54) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಕ್ಷುಲ್ಲಕ ವಿಷಯವಾಗಿ ಮಗನೊಂದಿಗೆ ಜಗಳವಾಗಿದ್ದಕ್ಕೆ ಮನನೊಂದು ಪಕ್ಕದ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಕಿಮ್ಸ್ ನ ಶವಾಗಾರದಲ್ಲಿ ಕೆಲಸ ಮಾಡುತ್ತಿದ್ದ ಎಂದು  ಬೆಂಡಿಗೇರಿ ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮಂಡ್ಯ: ಮಾರಗೌಡನಹಳ್ಳಿ ಗ್ರಾಮದಲ್ಲಿ ಕಾಡಾನೆಗಳು ಪ್ರತ್ಯಕ್ಷ; ಜನರಲ್ಲಿ ಆತಂಕ ಸೃಷ್ಟಿ

ಇದನ್ನೂ ಓದಿ:  ಕಾರ್ಕಳ ರಾಷ್ಡ್ರೀಯ ಹೆದ್ದಾರಿಯಲ್ಲಿ ಮತ್ತೊಂದು ದುರಂತ : ಬಸ್- ಬೈಕ್ ನಡುವೆ ಢಿಕ್ಕಿ

Advertisement
Advertisement

Udayavani is now on Telegram. Click here to join our channel and stay updated with the latest news.

Next