Advertisement

ಹಿರಿಯಡ್ಕ: ಹಾಸ್ಟೆಲ್ ಸಿಬ್ಬಂದಿ ನೇಣಿಗೆ ಶರಣು

02:20 PM Feb 04, 2022 | Team Udayavani |

ಹೆಬ್ರಿ: ಹಿರಿಯಡ್ಕ ಸರಕಾರಿ ವಸತಿ ನಿಲಯದ ಅಡುಗೆ ಸಿಬ್ಬಂದಿ ರಘುರಾಮ (57) ನೇಣಿಗೆ ಶರಣಾದ ಘಟನೆ ನಡೆದಿದೆ.

Advertisement

ಹಿರಿಯಡ್ಕ ಮಾಣಾಯಿ ನಿವಾಸಿಯಾದ ಅವರು ತನ್ನ ಮನೆಯಲ್ಲಿ ಗುರುವಾರ ತಡರಾತ್ರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬರಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next