Advertisement

ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

12:47 PM Apr 18, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಸೋಂಕಿತರಿಗೆಹಾಸಿಗೆ, ಆಂಬುಲೆನ್ಸ್, ಆಕ್ಸಿಜನ್‌ ಔಷಧ ಕೊರತೆ ಇಲ್ಲ ಹಾಗೂ ರೆಮ್‌ಡೆಸಿವರ್‌ ಸಾಕಷ್ಟು ಪ್ರಮಾಣ ದಲ್ಲಿಲಭ್ಯವಿದೆ ಎಂದು ರಾಜ್ಯ ಸರ್ಕಾರಹೈಕೋರ್ಟ್‌ ಗೆ ತಿಳಿಸಿದೆ.

Advertisement

ನ್ಯಾಯಾಲಯದ ನಿರ್ದೇಶನದಂತೆರಾಜ್ಯದಲ್ಲಿ ಹೆಚ್ಚಾಗು ತ್ತಿರುವ ಕೋವಿಡ್‌ಪ್ರಕರಣಗಳ ನಿರ್ವಹಣೆಗೆ ಕೈಗೊಂಡಿರುವಮೂಲಸೌಕರ್ಯ ಸಿದ್ಧತೆಗಳ ಬಗ್ಗೆ ಮುಖ್ಯ ನ್ಯಾ.ಎ.ಎಸ್‌. ಓಕ್‌ ಮತ್ತು ನ್ಯಾ. ಅರವಿಂದ್‌ ಕುಮಾರ್‌ನೇತೃತ್ವದ ನ್ಯಾಯಪೀಠ ಶನಿವಾರ ವಿಚಾರಣೆನಡೆಸಿತು.

ಈ ವೇಳೆ ಸರ್ಕಾರದ ಪರಹಾಜರಾದ ಹೆಚ್ಚುವರಿ ಅಡ್ವೋಕೇಟ್‌ಜನರಲ್‌ ಧ್ಯಾನ್‌ ಚಿನ್ನಪ್ಪ, ಸರ್ಕಾರಕೈಗೊಂಡಿರುವ ಕ್ರಮಗಳನ್ನುವಿವರಿಸಿದರು.ಇದನ್ನು ಆಲಿಸಿದ ನ್ಯಾಯಾಲಯ,24 ಗಂಟೆಗಳಲ್ಲಿ ಕೋವಿಡ್‌ ಆರ್‌ಟಿಪಿಸಿಆರ್‌ ವರದಿ ನೀಡಬೇಕು ಎಂದು ನಿರ್ದೇಶನನೀಡಿ ವಿಚಾರಣೆಯನ್ನು ಗುರುವಾರಕ್ಕೆಮುಂದೂಡಿತು.

Advertisement

Udayavani is now on Telegram. Click here to join our channel and stay updated with the latest news.

Next