Advertisement

ಮಂಗಳೂರು: ಲವ್‌ ಜೆಹಾದ್‌ ಸಂತ್ರಸ್ತರಿಗೆ ಸಹಾಯವಾಣಿ

12:17 PM Dec 31, 2022 | Team Udayavani |

ಮಂಗಳೂರು: ಲವ್‌ ಜೆಹಾದ್‌ನಿಂದ ಸಂತ್ರಸ್ತರಾದವರಿಗಾಗಿ ವಿಶ್ವ ಹಿಂದೂ ಪರಿಷತ್‌ ವತಿಯಿಂದ ಸಹಾಯವಾಣಿ (ಹೆಲ್ಪ್  ಲೈನ್‌) ಆರಂಭಿಸಲಾಗಿದೆ.

Advertisement

ದ.ಕ. ಜಿಲ್ಲೆಯಲ್ಲಿ ಸಾಕಷ್ಟು ಯುವತಿಯರು ಪ್ರೀತಿ ಪ್ರೇಮದ ಹೆಸರಿನಲ್ಲಿ ಲವ್‌ ಜೆಹಾದ್‌ಗೆ ಬಲಿಯಾಗುತ್ತಿದ್ದಾರೆ. ಬ್ಲ್ಯಾಕ್‌ಮೇಲ್‌ಗೆ ಒಳಗಾಗಿ ಜೀವನವನ್ನುಕಳೆದುಕೊಂಡಿದ್ದಾರೆ. ಅಂಥವರ ರಕ್ಷಣೆಗಾಗಿ ಸಹಾಯವಾಣಿ ಆರಂಭಿಸಲಾಗಿದೆ.

9148658108ಗೆ ಕರೆ ಮಾಡಬಹುದು ಅಥವಾ9591658108ಗೆ ವಾಟ್ಸ್‌ಆ್ಯಪ್‌ ಮಾಡಬಹುದು ಅಥವಾ ಸಂಸ್ಕೃತಿ ಸೇವಾ ಪ್ರತಿಷ್ಠಾನ, ಹಿಂದೂ ರುದ್ರಭೂಮಿ ರಸ್ತೆ, ಕದ್ರಿ ದೇವಸ್ಥಾನ ಹತ್ತಿರ, ಕದ್ರಿ ಮಂಗಳೂರು, ಇ-ಮೇಲ್‌ antilovejihadmlr@gmail.com  ಸಂಪರ್ಕಿಸಬಹುದು.

ಲವ್‌ ಜೆಹಾದ್‌ ಪ್ರಕರಣಕಂಡುಬಂದರೆ ಅಥವಾಲವ್‌ ಜೆಹಾದ್‌ಗೆ ಸಂಬಂಧಿಸಿಯಾವುದೇ ಸಲಹೆ, ದೂರುಗಳನ್ನು ಕೂಡ ತಿಳಿಸಬಹುದಾಗಿದೆ. ಅಗತ್ಯವಿದ್ದರೆ ಕಾನೂನು ಸಲಹೆ ನೀಡಲಾಗುವುದು. ಮಾಹಿತಿಗಳನ್ನು ಗೌಪ್ಯವಾಗಿಡಲಾಗುವುದು ಎಂದು ವಿಶ್ವ ಹಿಂದೂ ಪರಿಷತ್‌ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next