Advertisement

Halady: 1.25 ಲಕ್ಷ ರೂ. ಮೌಲ್ಯದ ಅಡಿಕೆ ಕಳವು: ಪ್ರಕರಣ ದಾಖಲು

11:06 PM Dec 09, 2023 | Team Udayavani |

ಸಿದ್ದಾಪುರ: ಹಾಲಾಡಿ-28 ಗ್ರಾಮದ ಶ್ರೀವೇಣು ಮನೆಯ ಪಕ್ಕದಲ್ಲಿ ಖಾಲಿ ಜಾಗದಲ್ಲಿ ಒಣಗಿಸಿದ ಸಿಪ್ಪೆ ಇರುವ ಸುಮಾರು 625 ಕೆ.ಜಿ.ಯ 25 ಚೀಲ ಅಡಿಕೆಯನ್ನು ಡಿ. 8ರ ರಾತ್ರಿ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ.

Advertisement

ಇದರ ಮೌಲ್ಯ 1.25 ಲಕ್ಷ ರೂ. ಎಂದು ಆಂದಾಜಿಸಲಾಗಿದೆ.

ಮಾಲಕ ಸೀತಾರಾಮ (65) ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next