Advertisement

Gujarat; ಗಣಿಯಲ್ಲಿ 3 ಸಾವು: 2 ಬಿಜೆಪಿಗರ ಸಹಿತ ನಾಲ್ವರ ವಿರುದ್ಧ ಕೇಸ್‌

01:13 AM Jul 15, 2024 | Team Udayavani |

ರಾಜ್‌ಕೋಟ್‌: ಗುಜರಾತ್‌ನ ಸುರೇಂದ್ರನಗರ ಜಿಲ್ಲೆಯ ಅಕ್ರಮ ಕಲ್ಲಿದ್ದಲು ಗಣಿಯಲ್ಲಿ ಉಸಿರುಗಟ್ಟಿ ಮೂವರು ಕಾರ್ಮಿಕರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಬ್ಬರು ಬಿಜೆಪಿಗರು ಸೇರಿ ನಾಲ್ವರ ವಿರುದ್ಧ ದೂರು ದಾಖಲಾಗಿದೆ.

Advertisement

ಶನಿವಾರ ನಾಲ್ವರ ವಿರುದ್ಧ ಸುರೇಂದ್ರನಗರ ಜಿಲ್ಲೆಯ ಮುಳಿ ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲಿಸಲಾಗಿದೆ. ಭೆಟ್‌ ಹಳ್ಳಿಯಲ್ಲಿ ಸರಕಾರಕ್ಕೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಕಲ್ಲಿದ್ದಲು ಗಣಿಗಾರಿಕೆಯನ್ನು ನಡೆಸಲಾಗುತ್ತಿತ್ತು. 3 ಕಾರ್ಮಿಕರ 60 ಅಡಿ ಆಳದಲ್ಲಿ ಸ್ವತ್ಛಗೊಳಿಸುವಾಗ ಉಸಿರುಗಟ್ಟಿ ಮೃತಪಟ್ಟಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next