Advertisement

ಗ್ರಾಮ ಸ್ಪಂದನ: ಕೋಟಿ ವೃಕ್ಷ ಅಭಿಯಾನ

06:20 AM Aug 04, 2017 | Team Udayavani |

ಕುಂದಾಪುರ: ಬೆ„ಂದೂರು ವಿಧಾನಸಭಾ ಕ್ಷೇತ್ರದ ಹೊಸಂಗಡಿ ಮತ್ತು ಯಡಮೊಗೆ ಗ್ರಾ.ಪಂ. ವ್ಯಾಪ್ತಿಯ ಗ್ರಾಮಸ್ಪಂದನ ಕಾರ್ಯಕರ್ತರ ಸಭೆ ಹಾಗೂ ಕೋಟಿ ವೃಕ್ಷ ಅಭಿಯಾನವು ಆ. 2ರಂದು ಜರಗಿತು.

Advertisement

ಸಭೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಬಿ.ಎಂ.ಸುಕುಮಾರ ಶೆಟ್ಟಿ, ಮಂಡಲದ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು, ಕಾರ್ಯದರ್ಶಿ ಪ್ರವೀಣ್‌ ಶೆಟ್ಟಿ ಕಪ್ಪೆಟ್ಟು, ಮಂಡಲ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಭಟ್‌,ದೀಪಕ್‌ ಕುಮಾರ ಶೆಟ್ಟಿ, ತಾ.ಪಂ ಸದಸ್ಯ ಉಮೇಶ ಶೆಟ್ಟಿ, ಶಕ್ತಿಕೇಂದ್ರ ಅಧ್ಯಕ್ಷ ರೋಹಿತ್‌ ಕುಮಾರ ಶೆಟ್ಟಿ, ಬಿ.ಎಲ್‌., ಚಿಟ್ಟೆ ರಾಜಗೋಪಾಲ ಹೆಗ್ಡೆ, ರವಿ ಅಮೀನ್‌, ಗೋಪಾಲ ಕಾಂಚನ್‌, ಉಪಾಧ್ಯಕ್ಷರಾದ ಚಂದ್ರಯ್ಯ ಆಚಾರ್‌ ಕಳಿ, ಹುಣ್ಸೆಯಾಡಿ ಮಂಜಯ್ಯ ಶೆಟ್ಟಿ, ಗೋಪಾಲ,  ಪಂಚಾಯತ್‌ ಸದಸ್ಯರು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next