Advertisement

Tumkur Lok Sabha constituency ಕಾಂಗ್ರೆಸ್‌ಗೆ ಜೆ.ಸಿ. ಮಾಧುಸ್ವಾಮಿ?

12:17 AM Mar 20, 2024 | Team Udayavani |

ತುಮಕೂರು: ಬಿಜೆಪಿಯಿಂದ ತುಮಕೂರು ಕ್ಷೇತ್ರಕ್ಕೆ ಟಿಕೆಟ್‌ ಸಿಗದ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠರ ವಿರುದ್ಧ ಮುನಿಸಿಕೊಂಡಿರುವ ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ, ಕಾಂಗ್ರೆಸ್‌ನತ್ತ ಮುಖ ಮಾಡಿದ್ದು, ಕಾಂಗ್ರೆಸ್‌ನಿಂದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಾರೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕುತೂಹಲಕ್ಕೆ ಕಾರಣವಾಗಿದೆ.

Advertisement

ಆರಂಭದಲ್ಲಿಯೇ ವಿ. ಸೋಮಣ್ಣ ಮತ್ತು ಜೆ.ಸಿ. ಮಾಧುಸ್ವಾಮಿ ನಡುವೆ ಟಿಕೆಟ್‌ ಫೈಟ್‌ ಜೋರಾಗಿತ್ತು. ಒಂದು ಹಂತದಲ್ಲಿ ಜೆ.ಸಿ. ಮಾಧುಸ್ವಾಮಿ ಬೆಂಬಲಿಗರಿಂದ ಗೋ ಬ್ಯಾಕ್‌ ಸೋಮಣ್ಣ ಅಭಿಯಾನವೂ ನಡೆಯಿತು. ಆದರೂ ಬಿಜೆಪಿ ಟಿಕೆಟ್‌ ಪಡೆಯುವಲ್ಲಿ ಸೋಮಣ್ಣ ಯಶಸ್ವಿಯಾದರು.

ಈ ಬೆಳವಣಿಗೆಗಳಿಂದ ಬಿಎಸ್‌ವೈ, ವಿಜಯೇಂದ್ರ ವಿರುದ್ಧ ಹರಿಹಾಯ್ದಿರುವ ಮಧುಸ್ವಾಮಿ, ಸೋಮಣ್ಣ ಪರ ಪ್ರಚಾರ ನಡೆಸುವುದಿಲ್ಲ ಎಂದಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next