Advertisement

ಧರ್ಮಸ್ಥಳ ಸಂಸ್ಥೆಯಿಂದ ಆಹಾರ ಕಿಟ್

05:25 PM Jun 12, 2021 | Team Udayavani |

ಯಳಂದೂರು: ಕೋವಿಡ್‌ ಸಂಕಷ್ಟಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ತಾಲೂಕಿನಲ್ಲಿಹಲವು ಸೌಲಭ್ಯ ಒದಗಿಸಲಾಗಿದೆಎಂದು ತಾಲೂಕು ಯೋಜನಾಧಿಕಾರಿ ಎಂ.ಎಸ್‌. ಪ್ರವೀಣ್‌ ತಿಳಿಸಿದರು.

Advertisement

ಪಟ್ಟಣದ ಸಂಸ್ಥೆಯ ಕಚೇರಿಯಲ್ಲಿಶುಕ್ರವಾರ 150 ಕುಟುಂಬಗಳಿಗೆಆಹಾರ ಕಿಟ್‌ ವಿತರಿಸಿ ಮಾತನಾಡಿದಅವರು, ಸೋಂಕಿತರನ್ನು ಆಸ್ಪತ್ರೆಗೆಸಾಗಿಸಲು ವಾಹನ ನೀಡಲಾಗಿದೆ. ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಲ್ಲಿ 25 ಕ್ಕೂ ಹೆಚ್ಚು ಕೋವಿಡ್‌ಜಾಗೃತಿ ಸಭೆ ಆಯೋಜಿಸಿ, 23ಸಾವಿರ ಮಂದಿಗೆ ಆರೋಗ್ಯ ರûಾಕಾರ್ಡ್‌ ನೀಡಲಾಗಿದೆ ಎಂದರು.

ಇದೇ ವೇಳೆ ತಾಲೂಕಿನ ಪತ್ರಕರ್ತರಿಗೂ ಆಹಾರ ಕಿಟ್‌ ವಿತರಿಸಲಾಯಿತು. ಸಂಸ್ಥೆಯ ಕೃಷಿ ಮೇಲ್ವಿಚಾರಕ ಪ್ರವೀಣ್‌, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವೈ.ಎಂ.ಭಾನುಪ್ರಕಾಶ್‌, ಮಾಜಿ ಅಧ್ಯಕ್ಷ ಡಿ.ಪಿ.ಶಂಕರ್‌ ಮತ್ತಿತರರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next