Advertisement

ಜನಪದ ಹಾಸ್ಯ ನಾಟಕ ಪ್ರದರ್ಶನ 

12:04 PM Jul 07, 2018 | Team Udayavani |

ತುಮಕೂರಿನ ಅಮರೇಶ್ವರ ವಿಜಯ ನಾಟಕ ಮಂಡಳಿ, “ಅಮರ ರಂಗೋತ್ಸವ’ ಎನ್ನುವ ಜಾನಪದ ಹಾಸ್ಯ ನಾಟಕಗಳ ಪ್ರದರ್ಶನವನ್ನು ಆಯೋಜಿಸಿದೆ. ಇದರ ಪ್ರಯುಕ್ತ ಜನಪದ ನಾಟಕ “ಚಕ್ರಧರ’ ಮತ್ತು ಹಾಸ್ಯ ನಾಟಕ “ಮಿಸ್ಟರ್‌ ಡೂಪ್ಲಿಕೇಟ್‌’ ನಾಟಕ ಪ್ರದರ್ಶನ ನಡೆಯಲಿದೆ.

Advertisement

ಸಮಾರಂಭದಲ್ಲಿ ಶಾಂತಿಧಾಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಟಿ. ಶಿವಪ್ರಕಾಶ್‌ ಮತ್ತು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಗದಾಂಬ ಅವರು ಉಪಸ್ಥಿತರಿರಲಿದ್ದಾರೆ.

ಎಲ್ಲಿ?: ಶಾಂತಿಧಾಮ, ಕನ್ನಡ ಮಾದ್ಯಮ ಶಾಲೆ, ಸುಂಕದಕಟ್ಟೆ
ಯಾವಾಗ?: ಜುಲೈ 7, ಮಧ್ಯಾಹ್ನ 1.30

Advertisement

Udayavani is now on Telegram. Click here to join our channel and stay updated with the latest news.

Next