Advertisement

ಬಾಳೂರು, ದೇವರಮನೆ ಮೀಸಲು ಅರಣ್ಯದಲ್ಲಿ ಬೆಂಕಿ ಅವಘಡ

09:50 AM Mar 04, 2022 | Team Udayavani |

ಕೊಟ್ಟಿಗೆಹಾರ: ಗುರುವಾರಯಿಂದ ಮತ್ತೆ ಬಣಕಲ್ ಹೋಬಳಿಯ ದೇವರಮನೆ ಗುಡ್ಡದಲ್ಲಿ ಮೀಸಲು ಅರಣ್ಯದ ಒಂಭತ್ತು ಗುಡ್ಡದಲ್ಲಿ ಮತ್ತೆ ಬೆಂಕಿ ಅವಘಡ ಸಂಭವಿಸಿದೆ.

Advertisement

ನೂರಾರು ಎಕರೆ ಅರಣ್ಯ ಹೊತ್ತಿ ಉರಿಯುವ ಸಾಧ್ಯತೆ ಇದ್ದು ಗುಡ್ಡ ಎತ್ತರದಲ್ಲಿ ಇರುವುದರಿಂದ ಅರಣ್ಯ ಸಿಬ್ಬಂದಿಗೆ ಬೆಂಕಿ ನಂದಿಸಲು ಸಾಧ್ಯವಾಗುತ್ತಿಲ್ಲ.

ನೂರಾರು ಎಕರೆ ಅರಣ್ಯ ಬೆಂಕಿಗಾಹುತಿಯಾಗಿದ್ದು, ಅರಣ್ಯ ಸಿಬ್ಬಂದಿ ಇಕ್ಕಟ್ಟಿಗೆ ಸಿಲುಕಿದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next