Advertisement
ರೋಟರಿ ಸಿಲ್ಕ್ ಸಿಟಿ ಸಂಸ್ಥೆಯ ವತಿ ಯಿಂದ ಕೊಡುಗೆಸ್ವೀಕ ರಿ ಸಿದ ನಗ ರ ಸ ಭೆಯ ಆಯುಕ್ತ ನಂದ ಕುಮಾರ್ಮಾತ ನಾಡಿ, ಕೋವಿಡ್ ಮಹಾ ಮಾರಿ ಕಳೆದ ವರ್ಷಕ್ಕಿಂತ ಹೆಚ್ಚು ಹರ ಡು ತ್ತಿದೆ. ಸಾರ್ವ ಜ ನಿ ಕರ ಸೇವೆ ಯಲ್ಲಿನಿರಂತರ ನಿರ ತ ವಾ ಗಿ ರುವ ನಗ ರ ಸ ಭೆಯ ಸಿಬ್ಬಂದಿಮತ್ತು ಪೌರ ಕಾ ರ್ಮಿ ಕ ರಿಗೆ ಸುರ ಕ್ಷ ತೆಯ ಪರಿ ಕ ರ ಗ ಳನ್ನುಒದ ಗಿ ಸು ವಂತೆ ತಾವು ಮಾಡಿ ಕೊಂಡ ಮನವಿಗೆ ಸ್ಪಂದಿಸಿದ ರೋಟರಿ ಸಿಲ್ಕ್ ಸಿಟಿ ಕೇವಲ ಒಂದೇ ದಿನ ದಲ್ಲಿಸಾಕಷ್ಟು ಪದಾ ರ್ಥ ಗ ಳನ್ನು ಕೊಟ್ಟಿ ದ್ದಾರೆ ಎಂದು ಧನ್ಯವಾದ ಅರ್ಪಿ ಸಿ ದರು.
Advertisement
ಪೌರ ಕಾರ್ಮಿಕರಿಗೆ ಫೇಸ್ಶೀಲ್ಡ್ ಕೊಡುಗೆ
04:33 PM Apr 23, 2021 | Team Udayavani |
ಪ್ರೊಪೋಸಲ್ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !
Advertisement
Udayavani is now on Telegram. Click here to join our channel and stay updated with the latest news.