Advertisement

ಗ್ರಾಮೀಣ ಪ್ರದೇಶದ ಸೌಂದರ್ಯಕ್ಕೆ ಒತ್ತು: ಸಚಿವ ಯು.ಟಿ. ಖಾದರ್‌

11:49 AM Jan 17, 2018 | Team Udayavani |

ಕುತ್ತಾರು: ನಗರ ಪ್ರದೇಶದಲ್ಲಿರುವ ಮೂಲ ಸೌಕರ್ಯಗಳನ್ನು ಗ್ರಾಮೀಣ ಪ್ರದೇಶಕ್ಕೂ ತಲುಪಿಸುವ ಉದ್ದೇಶದಿಂದ ಗ್ರಾಮೀಣ ಭಾಗದ ಸೌಂದರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್‌ ಹೇಳಿದರು.

Advertisement

ಅವರು ಕಾಂಕ್ರೀಟ್‌ ಮದನಿನಗರ ಮುಖ್ಯರಸ್ತೆಯನ್ನು ಉದ್ಘಾಟಿಸಿದರು. ಜಿಲ್ಲಾ ಅಲ್ಪಸಂಖ್ಯಾಕ ಘಟಕದ ಅಧ್ಯಕ್ಷ ಎನ್‌.ಎಸ್‌. ಕರೀಂ, ಮುನ್ನೂರು ಪಂಚಾಯತ್‌ ಸದಸ್ಯರಾದ ಮಹಮ್ಮದ್‌ ಇಝಾಝ್ ಮುನ್ನೂರು, ಇಸ್ಮಾಯಿಲ್‌, ಹಸೈನಾರ್‌ ಝೊಹರಾ, ಶಮೀನಾ, ರೆಹಮಾನ್‌, ಕಾಂಗ್ರೆಸ್‌ ಮುನ್ನೂರು ವಲಯಾಧ್ಯಕ್ಷ ನವೀನ್‌ ಡಿ’ಸೋಜಾ, ತಾಲೂಕು ಪಂಚಾಯತ್‌ ಸದಸ್ಯೆ ವಿಲ್ಮಾ ಡಿ’ಸೋಜಾ, ತಾಲೂಕು ಪಂಚಾಯತ್‌ ಮಾಜಿ ಸದಸ್ಯ ಮಹಮದ್‌ ಮುಸ್ತಾಫ ಹರೇಕಳ, ಸ್ಥಳೀಯರಾದ ಹನೀಫ್‌, ಅಝೀಝ್, ನಿಸಾರ್‌, ಸಮೀರ್‌ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next