Advertisement

ಚಿತ್ರಕಲಾ ಸ್ಪರ್ಧೆ; ಕೆ. ಪ್ರಥಮ್ ಕಾಮತ್ ರಾಷ್ಟ್ರಮಟ್ಟಕ್ಕೆ ಆಯ್ಕೆ

03:14 PM Dec 17, 2018 | Sharanya Alva |

ಕಟಪಾಡಿ: ಪೆಟ್ರೋಲಿಯಂ ಸಂರಕ್ಷಣಾ ಸಂಶೋಧನಾ ಸಂಸ್ಥೆ(ಪಿಸಿಆರ್ ಎ) “ಸಕ್ಷಮ್” ರಾಷ್ಟ್ರ ಮಟ್ಟದ ಚಿತ್ರಕಲೆ ಸ್ಪರ್ಧೆಯಲ್ಲಿ ಕಟಪಾಡಿ ಎಸ್ ವಿಕೆ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಕೆ.ಪ್ರಥಮ್ ಕಾಮತ್ ರಾಜ್ಯಮಟ್ಟದಲ್ಲಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಡಿಸೆಂಬರ್ 26ರಂದು ನವದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ. ಪ್ರಥಮ್ ಕಾಮತ್ ಸುಜಾತ ನಾಗೇಶ್ ಕಾಮತ್ ಅವರ ಪುತ್ರ.

Advertisement

ಉಡುಪಿಯ ದೃಶ್ಯ ಸ್ಕೂಲ್ ಆಫ್ ಆರ್ಟ್ಸ್ ನ ವಿದ್ಯಾರ್ಥಿಯಾಗಿದ್ದು, ರಮೇಶ್ ರಾವ್ ಹಾಗೂ ಪ್ರಸಾದ್ ರಾವ್ ಇವರ ಮಾರ್ಗದರ್ಶನದಲ್ಲಿ ಚಿತ್ರಕಲೆ ತರಬೇತಿ ಪಡೆಯುತ್ತಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next