Advertisement

ಡಾ|ರಾಜೇಂದ್ರ ಕುಮಾರ್‌ಗೆ ವಿಶೇಷ ಸಮ್ಮಾನ 

02:31 PM Dec 28, 2017 | Team Udayavani |

ಪಡುಪಣಂಬೂರು: ಮೂಲ್ಕಿ ಸೀಮೆ ಅರಸು ಕಂಬಳ ಸಮಿತಿಯಿಂದ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಅವರನ್ನು ವಿಶೇಷವಾಗಿ ಸಮ್ಮಾನಿಸಲಾಯಿತು. ಕ್ರೀಡಾ ರತ್ನ ಪುರಸ್ಕೃತ ಕೊಳಚೂರು ಕೊಂಡೆಟ್ಟು ಸುಕುಮಾರ್‌ ಶೆಟ್ಟಿ, ಡಾ| ಜೀವಂಧರ್‌ ಬಲ್ಲಾಳ್‌, ಏಕಲವ್ಯ ಪುರಸ್ಕೃತರಾದ ಆನಂದ ಕೊಳಕೆ ಇರ್ವತ್ತೂರು, ನಕ್ರೆ ಜಯಕರ ಮಡಿವಾಳ ಅವರನ್ನು ಗೌರವಿಸಲಾಯಿತು.

Advertisement

ಶಾಸಕ ಕೆ. ಅಭಯಚಂದ್ರ ಜೈನ್‌, ಮೊಯ್ದಿನ್‌ ಬಾವ, ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ಮಾತಾ ಡೆವೆಲಪರ್ನ ಸಂತೋಷ್‌ ಶೆಟ್ಟಿ, ಅರಮನೆಯ ಗೌತಮ್‌ ಜೈನ್‌, ಮೂಲ್ಕಿ ಮಜೂರು ದೊಡ್ಡಮನೆ ಗಂಗಾಧರ್‌ ವಿ. ಶೆಟ್ಟಿ, ಉಪಾಧ್ಯಕ್ಷೆ ಕಸ್ತೂರಿ ಪಂಜ, ಕಂಬಳದ ಯಜಮಾನ ಕರಿಂಜೆ ಮೂಡಬಿದಿರೆ ವಿನು ವಿಶ್ವನಾಥ ಶೆಟ್ಟಿ, ಮೂಲ್ಕಿ ಮಯೂರಿ ಫೌಂಡೇಶನ್‌ನ ಸಂಸ್ಥಾಪಕ ಜಯ ಶೆಟ್ಟಿ, ಬೆಳಪು ಗ್ರಾ.ಪಂ. ಅಧ್ಯಕ್ಷ ಡಾ|ದೇವಿಪ್ರಸಾದ್‌ ಶೆಟ್ಟಿ ಐಕಳಬಾವ, ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷ ಜಗದೀಶ್‌ ಅಧಿಕಾರಿ, ಪ್ರ.ಕಾ ಉಮಾನಾಥ ಕೋಟ್ಯಾನ್‌, ಮುಂಬಯಿ ಬಂಟರ ಸಂಘದ ಮಾಜಿ ಅಧ್ಯಕ್ಷ ಕೊಲಾ°ಡು ಉತ್ರುಂಜೆ ಭುಜಂಗ ಶೆಟ್ಟಿ, ಪಡುಪಣಂಬೂರು ಗ್ರಾ.ಪಂ. ಅಧ್ಯಕ್ಷ ಮೋಹನ್‌ ದಾಸ್‌, ಸಿನಿಮಾ ನಟರಾದ ರೂಪೇಶ್‌ ಶೆಟ್ಟಿ, ಚಿರಶ್ರೀ ಅಂಚನ್‌, ಉದ್ಯಮಿ ಸೈಯ್ಯದ್‌ ಕರ್ನಿರೆ, ಕಂಬಳ ಅಕಾಡೆಮಿಯ ಸಂಚಾಲಕರಾದ ಗುಣಪಾಲ ಕಡಂಬ, ಪಡುಪಣಂಬೂರು ಗ್ರಾ.ಪಂ. ಸದಸ್ಯೆ ಲೀಲಾ ಬಂಜನ್‌, ಕಂಬಳ ಸಮಿತಿಯ ಗೌರವಾಧ್ಯಕ್ಷರಾದ ಪಂಜಗುತ್ತ ಶಾಂತಾರಾಮ ಶೆಟ್ಟಿ ಹಳೆಯಂಗಡಿ, ಎಂ.ಎಚ್‌.ಅರವಿಂದ ಪೂಂಜಾ, ಅಧ್ಯಕ್ಷ ರಾಮಚಂದ್ರ ನಾಯ್ಕ, ಪ್ರಧಾನ ಕಾರ್ಯದರ್ಶಿ ನವೀನ್‌ ಶೆಟ್ಟಿ ಎಡ್ಮೆಮಾರ್‌, ಕಾರ್ಯಾಧ್ಯಕ್ಷರಾದ ಚಂದ್ರಶೇಖರ್‌ ಜಿ. ವಿನೋದ್‌ ಎಸ್‌. ಸಾಲ್ಯಾನ್‌ ಬೆಳ್ಳಾಯರು, ಶಶೀಂದ್ರ ಎಂ. ಸಾಲ್ಯಾನ್‌, ಸುಂದರ್‌ ದೇವಾಡಿಗ, ದಿನೇಶ್‌ ಶೆಟ್ಟಿ, ದಿನೇಶ್‌ ಸುವರ್ಣ, ಶುಭ್ರತ್‌ ದೇವಾಡಿಗ, ಉಮೇಶ್‌ ಪೂಜಾರಿ, ಹರ್ಷಿತ್‌ ಡಿ. ಸಾಲ್ಯಾನ್‌, ಸಹ ಕಾರ್ಯದರ್ಶಿಗಳಾದ ನವೀನ್‌ಕುಮಾರ್‌ ಬಾಂದಕೆರೆ, ಕಿರಣ್‌ ಹೊಗೆಗುಡ್ಡೆ, ರಂಜಿತ್‌ ಪುತ್ರನ್‌, ಕೋಶಾಧಿಕಾರಿ ಕೆ. ವಿಜಯಕುಮಾರ್‌ ಶೆಟ್ಟಿ, ಸಹ ಕೋಶಾಧಿಕಾರಿ ಮನ್ಸೂರ್‌ ಎಚ್‌., ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next