Advertisement

ಏರಿಂಡಿಯಾ ಖಾಸಗೀಕರಣಕ್ಕೆ ವಿರೋಧ

10:30 AM Jan 08, 2018 | Team Udayavani |

ಹೊಸದಿಲ್ಲಿ: ಏರ್‌ ಇಂಡಿಯಾದಲ್ಲಿನ ಹೂಡಿಕೆ ಹಿಂಪಡೆಯುವ ತೀರ್ಮಾನ ಸದ್ಯಕ್ಕೆ ಕೈಗೊಳ್ಳದಂತೆ ಸಂಸದೀಯ ಸಮಿತಿ ಸರಕಾರಕ್ಕೆ ಶಿಫಾರಸು ಮಾಡುವ ಸಾಧ್ಯತೆಯಿದೆ. ನಷ್ಟದಲ್ಲಿರುವ ಸಂಸ್ಥೆಗೆ ಇನ್ನಷ್ಟು ಕಾಲಾವಕಾಶ ನೀಡಬೇಕು ಮತ್ತು ಈಗ ಸರಕಾರ ನೀಡುತ್ತಿರುವ ಅನುದಾನವು ಸಂಸ್ಥೆಗೆ ಸಾಲದು. ಇದರಿಂದಾಗಿ ಹೆಚ್ಚಿನ ಬಡ್ಡಿಯ ಸಾಲದ ಮೊರೆ ಹೋಗಬೇಕಾದ ಅನಿವಾರ್ಯತೆ ಉಂಟಾಗಿದೆ ಎಂದು ಸಮಿತಿ ತನ್ನ ವರದಿ  ಸಲ್ಲಿಸಲಿದೆ ಎಂದು ಹೇಳಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next