Advertisement

ಅಂಗನವಾಡಿ ಕಾರ್ಯಕರ್ತೆಯರಿಂದ 4.67 ಲಕ್ಷ ರೂಪಾಯಿ ದೇಣಿಗೆ

12:40 AM May 26, 2020 | Sriram |

ಕಾಸರಗೋಡು: ಕಾಸರಗೋಡು ಜಿಲ್ಲೆಯ ಅಂಗನವಾಡಿ ಕಾರ್ಯಕತೆರ್ಯರು ಮುಖ್ಯಮಂತ್ರಿ ನಿಧಿಗೆ 4.67 ಲಕ್ಷ ರೂ. ದೇಣಿಗೆ ನೀಡುವ ಮೂಲಕ ಮಾದರಿಯಾಗಿದ್ದಾರೆ.

Advertisement

ಜಿಲ್ಲೆಯ ವಿವಿಧ ವಲಯಗಳ ಅಂಗನವಾಡಿ ಸಿಬಂದಿ ಮತ್ತು ಸಹಾಯಕರು ಈ ನಿಟ್ಟಿನಲಿ 4,67,550 ರೂ. ಸಂಗ್ರಹಿಸಿ ಸಲ್ಲಿಸಿರುವುದಾಗಿ ಐ.ಸಿ.ಡಿ.ಎಸ್‌. ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಕವಿತಾರಾಣಿ ರಂಜಿತ್‌ ತಿಳಿಸಿದರು.

ಕಾಂಞಂಗಾಡಿನಿಂದ 46 ಸಾವಿರ ರೂ., ಕಾಂಞಂಗಾಡ್‌ ಅಡೀಷನಲ್‌ನಿಂದ 1,02,100 ರೂ., ಪರಪ್ಪದಿಂದ 60,600 ರೂ, ಪರಪ್ಪ ಅಡೀಷನಲ್‌ ನಿಂದ 70,600 ರೂ. ನೀಡಿದ್ದಾರೆ. ನೀಲೇಶ್ವರ ಅಡೀಷನಲ್‌ನಿಂದ 61,750 ರೂ., ಕಾರಡ್ಕ ಅಡೀಷನಲ್‌ನಿಂದ 61 ಸಾವಿರ ರೂ. ಲಭಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next