Advertisement
ದೂರು ಪರಿಹಾರ ವಿಭಾಗವನ್ನು ನಿರ್ವಹಿಸುವಂತೆ ವೈದ್ಯರ ಸಂಘಟನೆಯನ್ನು ಕೇಳಿಕೊಳ್ಳಲಾಗಿದೆ. ಬಹುತೇಕ ಪ್ರದೇಶದಲ್ಲಿ ಐಎಂಎ ತನ್ನ ಶಾಖೆಗಳನ್ನು ಹೊಂದಿದೆ. ಐಎಂಎ ಪಾತ್ರ ಈ ಯೋಜನೆಯಲ್ಲಿ ಅತ್ಯಂತ ಮಹತ್ವದ್ದಾಗಿದೆ. ಯಾಕೆಂದರೆ ಯೋಜನೆಯ ಯಶಸ್ಸಿಗೆ ಖಾಸಗಿ ವಲಯವೇ ಪ್ರಮುಖವಾಗಿದೆ ಎಂದು ಇಂದು ಭೂಷಣ್ ಹೇಳಿದ್ದಾರೆ. Advertisement
ಆಯುಷ್ಮಾನ್ ಭಾರತ ಯೋಜನೆಗೆ ವೈದ್ಯರ ಬೆಂಬಲ
06:00 AM Jun 24, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.